
ಸಂದರ್ಭದಲ್ಲಿ ಆಶ್ರಮದ ಕಾನೂನು ಸಲಹೆಗಾರ ಜಿ. ರಾಯಪ್ಪ ವಕೀಲರು ಆಶ್ರಮಕ್ಕೆ ಸರಕಾರದಿಂದ ಸ್ವಂತ ನಿವೇಶ ನೀಡುವ ಕುರಿತು ಮನವಿ ಪತ್ರ ಸಲ್ಲಿಸಿದರು ಮನವಿಯನ್ನು ಪಡೆದು ಜಾರಕಿಹೊಳಿ ಸಾಹೇಬರು ಮಾತನಾಡಿ ಕಾರುಣ್ಯ ಶ್ರಮದ ಸೇವೆ ಅಮೋಘವಾಗಿದ್ದು ನೆಲೆ ಇಲ್ಲದ ವೃದ್ಧ ಜೀವಿಗಳಿಗೆ ಬುದ್ಧಿಮಾಂದ್ಯರಿಗೆ ಬದುಕು ಕಟ್ಟಿಕೊಟ್ಟಿರುವ ಈ ಆಶ್ರಮಕ್ಕೆ ಸ್ವಂತ ನಿವೇಶನ ಕಲ್ಪಿಸಿಕೊಡುವಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ, ಸಂಸ್ಥಾಪಕದ ಅಮರಯ್ಯ ಸ್ವಾಮಿ ಹಿರೇಮಠ, ಡಾ. ಚನ್ನಬಸವಸ್ವಾಮಿ ಹಿರೇಮಠ, ಕರಿಬಸಯ್ಯಸ್ವಾಮಿ, ಕೆ, ಚಿದಾನಂದಪ್ಪ ಗೌಡ, ಜಿ. ರಾಯಪ್ಪ ವಕೀಲರು, ಮಲ್ಲಿಕಾರ್ಜುನ್ ಸ್ವಾಮಿ, ಅವಿನಾಶ್ ದೇಶಪಾಂಡೆ, ಆದೇಶ ನಾಯಕ, ಪ್ರದೀಪ್ ಪೂಜಾರಿ, ಮಂಜುನಾಥ್ ಗಾಣಿಗೇರ್, ಇನ್ನು ಅನೇಕರಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ

