LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸವಣೂರ ಪಟ್ಟಣ ಮೂರನೇ ವರ್ಷದ ವೀರಭದ್ರೇಶ್ವರ ಗುಗ್ಗಳ ಕಾರ್ಯಕ್ರಮ.

Advertisement
ಹಾವೇರಿ :  ಜಿಲ್ಲೆ ಸವಣೂರ ಯಶಸ್ವಿ ಮೂರನೇಯ ವರ್ಷದ ಗುಗ್ಗಳ ಸಮೇತ ಪಾದಯಾತ್ರೆಗೆ ಸಹಕರಿಸಿ, ಮಾರ್ಗದರ್ಶನಗೈದ ಹಾಗೂ ಸದಾ ಒಟ್ಟಿಗೆ ಇದ್ದು ಪ್ರೋತ್ಸಾಹಿಸಿದ ಸರ್ವ ಗುರು-ಹಿರಿಯರಿಗೂ ಹಾಗೂ ತಾಯಿಂದರಿಗೂ ಹೃದಯ ಪೂರ್ವಕ ಕೃತಜ್ಞತೆಗಳು. ಪಾದಯಾತ್ರೆಯಲ್ಲಿ ಪಾಲ್ಗೊಂಡು ಭಕ್ತಿಗೆ ಶಕ್ತಿ ಪಡೆದ ಸಹಸ್ರ ನಿಸ್ವಾರ್ಥ ಭಕ್ತವೃಂದದವರಿಗೆ ಶ್ರೀವೀರಭದ್ರೇಶ್ವರ ಬೇಡಿದ ವರ ಕರುಣಿಸಲಿ. ಭಾವನಾತ್ಮಕವಾಗಿ ಇಂದು ನಾ ಬಹಳಷ್ಟು ಪುಳಕಿತನಾಗಿದ್ದೇನೆ. ಏನ್ ಭಕ್ತರ ಸಾಗರ ಹರಿದು ಬಂತು ಧಾರ್ಮಿಕ ಕಾರ್ಯ ಆಯೋಜನೆಗೆ ನೀವುಗಳು ಶಕ್ತಿಯಾಗಿದ್ದಕ್ಕೆ ಮತ್ತೊಮ್ಮೆ ಅಬ್ಬಾ ಏನ್ ಹೇಳೋದು ಪುರುವಂತರ ಕುರಿತು ಹಿರಿಯ ಪುರವಂತರಾದ ರುದ್ರೇಶ ಮತ್ತಿಗಟ್ಟಿ ಹಾಗೂ ನಾಗಪ್ಪ ಕುಂಬಾರ ಅವರ ತಂಡದ ಬಗ್ಗೆ?? ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮೀಜಿಗಳೇ ಸ್ವತ: ಅಚ್ಚರಿ ವ್ಯಕ್ತ ಪಡೆಸಿರುವದು ಪುರವಂತರ ತಂಡದ ಸಾಹಸಕ್ಕೆ ಹಿಡಿದ ಗೈಗನ್ನಡಿಯಾಗಿದೆ. ಪ್ರತಿ ವರ್ಷ ಕಾರಡಗಿ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವಕ್ಕೆ ತಮ್ಮೇಲ್ಲರ ಪರವಾಗಿ ಪುರವಂತರ ತಂಡಕ್ಕೆ ಬಿನ್ನಹ ಸ್ಮರಣೆ ಅವಶ್ಯ.



ವರದಿ: ವಿಶ್ವನಾಥ ಹತ್ತಲಗೇರಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ