LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವಿಕೆ ಸಲಗರ್ ಗ್ರಾಮದಲ್ಲಿ ಶ್ರೀ ದಿಗಂಬರೇಶ್ವರ ರಥೋತ್ಸವ.

Advertisement
ಕಲಬುರಗಿ : ಕಮಲಾಪುರ ತಾಲೂಕಿನ ವಿ.ಕೆ.ಸಲಗರ ಗ್ರಾಮದಲ್ಲಿ ಶ್ರೀ ದಿಗಂಬರೇಶ್ವರ ಜಾತ್ರಾ ಮಹೋತ್ಸವದ ಹಾಗೂ ರಥೋತ್ಸವ ಜರಗಳಾಯಿತು ತಪ್ಪೋನಿಧಿ ಸಾಂಬಸ್ವಾಮಿ ಮಠದಿಂದ ಶ್ರೀ ದಿಗಂಬರೇಶ್ವರ ಗುಡಿಯವರೆಗೆ ಪಲ್ಲಕಿ ಮೇರವಣಿಗೆ ಮಂಗಳವಾರ ದಿನಾಂಕ 07-04-2026 ರಂದು ಸಾಯಂಕಾಲ 5.00 ಗಂಟೆಗೆ ಶ್ರೀ ದಿಗಂಬರೇಶ್ವರ ರಥೋತ್ಸವ ನಡೆಯುತ್ತದೆ ಶ್ರೀ ದ್ವಿತೀಯ ತಪ್ಪೋನಿಧಿ ಸಾಂಬಸ್ವಾಮಿ ಶಿವಯೋಗಿ ತಮ್ಮ ಅಮೃತ ಹಸ್ತದಿಂದ ಚಾಲನೆ ನೀಡುತ್ತಾರೆ ನಂತರ 08-04-2026 ರಂದು ಸಾಯಂಕಾಲ 5.00 ಗಂಟೆಗೆ ಜಂಗಿ ಕುಸ್ತಿ ನಡೆಯುತ್ತದೆ ಶುಕ್ರವಾರ ದಿನಾಂಕ 10-04-2026 ರಂದು ಸಾಯಂಕಾಲ 5.00 ಗಂಟೆಗೆ
ಭವ್ಯ ಪಲ್ಲಂ ಮೆರವಣಿಗೆ ಶ್ರೀಮಠಕ್ಕೆ ಆಗಮಿಸುತ್ತದೆ ಐದು ದಿನಗಳ ಕಾಲ ಜಾತ್ರಾ ಮಹೋತ್ಸವವನ್ನು ನಡೆಯುತ್ತದೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದನಗಳ ಜಾತ್ರೆ ಮತ್ತು ಜಂಗಿ ಪೈಲ್ವಾನ್ ಕುಸ್ತಿ ಕೂಡ ನಡೆಯುತ್ತದೆ ಹೀಗೆ ಐದು ದಿನಗಳ ಕಾಲ ವಿಕೆ ಸಲಗರ್ ಗ್ರಾಮದಲ್ಲಿ ದಿಗಂಬರೇಶ್ವರ ಜಾತ್ರಾ ಮಹೋತ್ಸವವನ್ನು ನಡೆಯುತ್ತದೆ ಎಂದು ಗ್ರಾಮಸ್ಥರು ಹೇಳಿದರು ಈ ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಿನೋದ್ ಸಿರಗಾಪುರ್.ಸಂತೋಷ್ ಜಮಾದಾರ್.ಮಹಾಲಿಂಗ ಜಮ್ ಶೆಟ್ಟಿ.ನೀಲಕಂಠ ಅಳ್ಳಿ.ಗುರುನಾಥ್ ಮೂಲಗೆ.

ಶಂಭುಲಿಂಗ ಬೀರಬಿಟ್ಟಿ.ಬಸವರಾಜ ದಂಡಿ. ಮಲ್ಲಿಕಾರ್ಜುನ ಪೂಜಾರಿ.ಜಮೀರಸಾಬ. ಸುನಿಲ್ ಗಾಜರೆ.ಸುನಿಲ್ ವಗ್ಗೆ.ಅಶೋಕ ಅಣಕಲ್.ಶಿವಕುಮಾರ್ ಅಣಕಲ್.ಚಂದ್ರಕಾಂತ ಗುಬ್ಬನ್.ರವಿ ಕಾಂಬಳೆ.ಹಾಗೂ ಗ್ರಾಮದ ಹಿರಿಯ ಮುಖಂಡರಾದ.ಬಾಬುರಾವ್ ಜಿಂಗನ್ ಅಂಬರಾಯ ಯಲಂತ್ರಿ. ಅಮೃತ್ ಮೀಸೆ. ಮುಂತಾದ ಮುಖಂಡರು ರತಮ್ಮೋತ್ಸವದಲ್ಲಿ ಉಪಸ್ಥಿದ್ದರು.

ವರದಿ : ಸುನಿಲ್ ಸಲಗರ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ