
ಜಾತ್ರೆಯ ಕೊನೆಯ ದಿನದಂದು ನಾಲ್ಕೈನೇ ಬಾರಿಗೆ ಟ್ರಾಕ್ಟರ್ ಜಗ್ಗುವ ಸ್ಪರ್ಧೆ ಯನ್ನು ಹಮ್ಮಿ ಕೊಂಡಿದ್ದರು. ಅತಿಥಿ ಆಗಿ ಕುಡಚಿ ಶಾಸಕ ಮಹೇಂದ್ರ ಕೆ. ತಮ್ಮನವರ, ಮುಖ್ಖ್ಯ ಅತಿಥಿ ಆಗಿ ಸದಾಶಿವ ದೇಶಿಂಗೆ ಅಧ್ಯಕ್ಷರು ರಾಯಣ್ಣ ಗೋ-ಗ್ರೀನ ಪೌವo ಡೇಷನ್ ರಾಯಬಾಗ, ಹಾಗೂ ಸದಾಶಿವ ದಳವಾಯಿ ಹಾಗೂ ಉದ್ಘಾಟಕರಾಗಿ ವಾಮನ್ ಹಟ್ಟಿಮನಿ. ಕಾಂಗ್ರೆಸ್ ಮುಖಂಡರು ಸುಟ್ಟಟ್ಟಿ ಆಗಮಿಸಿದ್ದರು.
ವಾಮನ್ ಹಟ್ಟಿಮನಿ, ಸದಾಶಿವ ದಳವಾಯಿ, ರಾಯಪ್ಪ ಚೌಗಲಾ, ಮಾದೇವ ಶಿಂಗೆ, ಬಸಪ್ಪ ಹಟ್ಟಿಮನಿ ಈ ಸ್ಪರ್ಧೆಗೇ ವಿಶೇಷ ಬಹುಮಾನ ಗಳನ್ನು ನೀಡಿದವರು. ಹಾಗೂ ಈ ಸ್ಪರ್ಧೆ ಯಲ್ಲಿ ಬಹಳಷ್ಟು ಬೇರೆ ಬೇರೆ ಗ್ರಾಮದ ಸ್ಪರ್ಧಾಳುಗಳೂ ಭಾಗವಹಿಸಿದ್ದರು. ಮತ್ತು ಈ ಸ್ಪರ್ಧೆ ನೋಡಲು ಬೇರೆ ಬೇರೆ ಊರಿನ ಗ್ರಾಮಸ್ತರು. ಬಹಳಷ್ಟು ನೆರವೇರಿದ್ದರು. ಹಾಗೂ ಈ ಸ್ಪರ್ಧೆಯ ನಿರೂಪಕರಾಗಿ ರಾಜಾಸಾಬ ಜಮಾದಾರ ಅವರು ನೆರೆವೇರಿಸಿ ಕೊಟ್ಟರು.
ವರದಿ: ಭರತ ಮುರಗುಂಡೆ

