Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

YPL ಮೊದಲ ಆವೃತ್ತಿಯಲ್ಲಿ ಸ್ಕೈ ಕಿಂಗ್ಸ್ ತಂಡ ಜಯಭೇರಿ

Advertisement
ಯಳಂದೂರು: ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಮೂರು ದಿನಗಳ ಕಾಲ YPL ಮೊದಲ ಆವೃತಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಈ ಪಂದ್ಯಾವಳಿಯಲ್ಲಿ ಹಲವು ತಂಡಗಳು ಭಾಗವಹಿಸಿದವು.ಫೈನಲ್ ನಲ್ಲಿ ಯಳಂದೂರಿನ ಸ್ಕೈ ಕಿಂಗ್ಸ್ (SKY Kings) ತಂಡವು ಎದುರಾಳಿ ತಂಡ ಆಜಾದ್ ಎಲೆವೆನ್ ತಂಡವನ್ನು ಮಣಿಸಿ ಜಯಶೀಲರಾದರು.



ಅಜಾದ್ ಇಲೆವೆನ್ (AZAD ELEVEN) ಹಾಗು ಎಲೈಟ್ ಇಲೆವೆನ್ (ELITE ELEVEN) ತಂಡಗಳು ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ನಂತರ ಆಯೋಜಕರಾದ ಪ್ರತಾಪ್ ರವರು ಬಹುಮಾನ ವಿತರಣೆ ಮಾಡಿ ಪಂದ್ಯಗಳಲ್ಲಿ ಭಾಗವಹಿಸಿದ ಆಟಗಾರರನ್ನು ಉದ್ದೇಶಿಸಿ ಮಾತನಾಡಿ ಆಟಗಾರರಲ್ಲಿರುವ ಪ್ರತಿಭೆಯನ್ನು ಗುರುತಿಸಿ,ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ನಮ್ಮ ಸ್ಥಳೀಯ ಪ್ರತಿಭೆಗಳು ರಾರಾಜಿಸಬೇಕು.ಆಗಾಗಿ ನಂತರದ ದಿನಗಳಲ್ಲಿ ಇನ್ನಷ್ಟು ಆವೃತ್ತಿಗಳನ್ನು ನಡೆಸುವ ವಿಶ್ವಾಸ ವ್ಯಕ್ತಪಡಿಸಿ ಕ್ರೀಡಾ ಸ್ಪೂರ್ತಿ ಮೆರೆದರೆ.

ಪಟ್ಟಣದ ಸದಸ್ಯರಾದ ಮಹೇಶ್ ಮಾತನಾಡಿ ಆಟದಲ್ಲಿ ಸೋಲು ಗೆಲುವು ಸಹಜ, ಗೆದ್ದ ತಂಡಕ್ಕೆ ಶುಭಾಶಯ ಕೋರಿ ಸೋತ ತಂಡಗಳಿಗೆ ಮುಂದಿನ ಆವೃತ್ತಿಗಳಲ್ಲಿ ಇನ್ನು ಒಳ್ಳೆಯ ಪ್ರದರ್ಶನ ನೀಡಿ ಎಂದು ಕಿವಿಮಾತು ತಿಳಿಸಿದರು.

ನಂತರ ಪಟ್ಟಣದ ಯುವ ಮುಖಂಡ ರಘು ಮಾತನಾಡಿದರು.



ಕಾರ್ಯಕ್ರಮದಲ್ಲಿ ಬ್ಯಾಂಕ್ ಕುಮಾರ್, ಹಿರಿಯ ಆಟಗಾರರಾದ ಯೋಗಿ, ಸತೀಶ್,ಸುನಿಲ್,ಬಂಕ್ ಅನಿಲ್ ಹಾಗೂ ಸ್ಕೈ ಕಿಂಗ್ಸ್ ತಂಡದ ಆಟಗಾರರಾದ ಕ್ಯಾಪ್ಟನ್ ಭರತ್, ಮಹೇಶ್,ಅಭಿಷೇಕ್, ಮನೋಜ್, ಪವನ್, ಸುದೀಪ್, ಮಹದೇವ್ ಪ್ರಸಾದ್, ಕೃಷ್ಣ,ವೀರು,ಪ್ರಕಾಶ್, ಚಂದು,ಮುರುಳಿ, ಪ್ರಮೋದ್ ಮತ್ತು ಇತರ ತಂಡಗಳ ಆಟಗಾರರು ಹಾಜರಿದ್ದರು.

ವರದಿ: ಸ್ವಾಮಿ ಬಳೇಪೇಟೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ