Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಥಟ್ ಅಂತಾ ಚಿನ್ನ ಕರಗಿಸಿ ಹಣ ಕೊಡುವ ಸ್ಮಾರ್ಟ್ ಗೋಲ್ಡ್ ಎಟಿಎಂ ಯಂತ್ರ .!

Advertisement
ಭಾರತೀಯರಿಗೆ ಚಿನ್ನ ಎಂದರೆ ಅತಿಯಾದ ಮೋಹ..ಚಿನ್ನ ಕೇವಲ ಅಲಂಕಾರಕ್ಕೆ ಮಾತ್ರವಲ್ಲ ಹೂಡಿಕೆಯಾಗಿಯೂ, ಸಂಪ್ರದಾಯ ಪಾಲಿಸಲು ಕೊಂಡುಕೊಳ್ಳುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಮಹತ್ವದ ಸ್ಥಾನವಿದೆ. ಮದುವೆಗಳು, ಹಬ್ಬಗಳು ಮತ್ತು ಇತರ ಶುಭ ಸಮಾರಂಭಗಳಲ್ಲಿ ಚಿನ್ನವನ್ನು ಕೊಡುವುದು ಮತ್ತು ವಡೆಯುವುದು ಒಂದು ಸಂಪ್ರದಾಯವಾಗಿದೆ.

ಬಂಗಾರ ಒಂದು ರೀತಿ ಕಷ್ಟಕಾಲದಲ್ಲಿ ಅವದ್ಮಾಂಡವ ಇದ್ಯಂತೆ. ಕಷ್ಟದ ಸಮಯದಲ್ಲಿ, ಮರ್ಮ ಸಂದರ್ಭಗಳಲ್ಲಿ ಚಿನ್ನವು ಬಹಳಷ್ಟು ಜನರಿಗೆ ಆರ್ಥಿಕ ನೆರವು ನೀಡುತ್ತದೆ. ಸಾಲಕ್ಕಾಗಿ ಯಾದ ಕೈ ಬಾಬುವ ಬದಲು ಬ್ಯಾಂಕ್ ಗೆ ತೆರಳಿ ಅಡವಿಟ್ಟಿದೆ ಅಥವಾ ಚಿನ್ನದಂಗಡಿಗೆ ತೆರಳಿ ಮಾರಾಟ ಮಾಡಿದ್ರೆ ಹಣವನ್ನು ಪಡೆಯಬಹುದು. ಹೀಗಾಗಿ, ಬಂಗಾರ ನಿಜಕ್ಕೂ ಕಾಲದ ಬಂಧುವಿನಂತೆ ನರವಿಗೆ ಬರುತ್ತದೆ.

ಆದರೆ ಈ ಬಿನ್ನ ಮಾರಾಟ ಅಥವಾ ಅಡವಿಡುವುದು ಅಂದ್ರೆ ತತ್ ಕ್ಷಣ ಆಗುವ ಕೆಲಸವಲ್ಲ. ಬ್ಯಾಂಕ್ ಅದ್ರೂ ಸರಿ ಚಿನ್ನದ ಮಳಿಗೆಯಾದ್ರೂ ಸರಿ ಅದರ ಶುದ್ಧತೆ ಪರೀಕ್ಷಿಸಿ, ಪೇವದ್ ವರ್ಕ್ ಮುಗಿಸಿ ಹಣ ಪಡೆಯಲು ದಿನವೂರ್ತಿ ಓಟ ಮಾಡಬೇಕಾಗುತ್ತದೆ. ಮಾರಾಟ ತಂತ್ರದ ಸಂಪ್ರದಾಯಿಕ ಮಾರ್ಗವನ್ನು ಬಿಟ್ಟು ತಂತ್ರಜ್ಞಾನದ ಅದ್ಭುತ ಸಮ್ಮಿಲನದಲ್ಲಿ, ಚೀನಾದ ಶಾಂನಲ್ಲಿ ಚಿನ್ನದ ಎಟಿಎಂ ಅನ್ನು ಪರಿಚಯಿಸಲಾಗಿದೆ. ಇದು ಬಳಕೆದಾರರಿಗೆ ತಮ್ಮ ಆಭರಣಗಳನ್ನು ಮಾರಾಟ ಮಾಡಲು ಮತ್ತು ತಕ್ಷಣವೇ ಹಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.!

ಒಂಥರಾ ವಿಚಿ ಪ್ಪ ಅನ್ನಿಸಿದ್ರೂ, ಈ ವಿಚಾರ ವಿಜ ಸಿಂಗ್‌ ಹುಡ್ ಗ್ರೂಪ್ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾದ ಈ ಸ್ಮಾರ್ಟ್ ಗೋಲ್ಡ್ ಎಟಿಎಂ ಯಂತ್ರವನ್ನು ಸಾಂನ ಮಾಲ್ ನಲ್ಲಿ ಒಂದರಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಕಾಗದವತ್ರುಗಳ ತೊಂದರೆ ಇಲ್ಲದೆ, ಕಿರಿಕಿರಿ ಮುಕ್ತವಾಗಿ ಚಿನ್ನ ಮಾರಾಟ ಮಾಡುವ ಕಾರಣ ಚಿನ್ನದ ಪಿಟಿಎಂ ಯಂತ್ರ ಬಹಳಷ್ಟು ಜನಪ್ರಿಯವಾಗಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ