
ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಲಕ್ಷ್ಮಿಯ ಅವರು ಮತ್ತು ಮಾರುತಿ ಗಂಜಗಿರಿ ಮಾತನಾಡಿದರು,ಈ ಸಂದರ್ಭದಲ್ಲಿ ಸುಭಾಷ್ ಶೀಲವಂತ ಉಪನ್ಯಾಸಕರು ಸರ್ಕಾರಿ ಪದವಿಪೂರ್ವ ಕಾಲೇಜ್ ಕಾಳಗಿ, ರೇವಣಸಿದ್ದಪ್ಪ ಸುಬೇದಾರ್ ಅಧ್ಯಕ್ಷರು ನಿವೃತ್ತ ಯೋಧರ ಸಂಘ, ಪಲ್ಲವಿ ಎಂ ಮುಖ್ಯ ಗುರುಗಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಜಗಿರಿ, ಅಶೋಕ ಹೂವಿನಬಾವಿ ಇಸಿಓ ಚಿಂಚೋಳಿ,ಶಂಕರನಾಗ ಸಿಎಫ್ಸಿ ಅಕ್ಷರ ಫೌಂಡೇಶನ್ ಪ್ರದೀಪ್ ರೆಡ್ಡಿ ಡಿ ಎಫ್ ಸಿ, ಅನೀಲ್ ಗಂಜಗಿರಿ, ಜೈಭೀಮ್ ಹೊಳ್ಕರ್, ಶ್ರೀಕಾಂತ್ ತಳವಾರ್, ಮತ್ತು ಊರಿನ ಹಿರಿಯರು ಯುವಕರು ಮಹಿಳೆಯರು ಉಪಸ್ಥಿತರಿದ್ದರು.

ವರದಿ : ಹಣಮಂತ ಕುಡಹಳ್ಳಿ

