Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷ್ಣಾಕಿತ್ತೂರ ಗ್ರಾಮದಲ್ಲಿ ಅಮೃತ ಮಹೋತ್ಸವದ ಜೊತೆಗೆ ರಜತ ಮಹೋತ್ಸವದ ಭವ್ಯ ಶೋಭಾಯಾತ್ರೆ

Advertisement
ಐನಾಪುರ: ವೇದಾಂತ ಕೇಸರಿ ಬಿರುದಾಂಕಿತ ಲಿಂ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕೃಷ್ಣಾ ಕಿತ್ತೂರು ಗ್ರಾಮಕ್ಕೆ ಆಗಮಿಸಿ 75 ವರ್ಷವಾದ ಹಾಗೂ ಬಸವೇಶ್ವರ ಮಹಾಸ್ವಾಮಿಗಳು ಪೀಠಾಧಿಕಾರ ವಹಿಸಿಕೊಂಡು 25 ವರ್ಷ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದ ಜೊತೆಗೆ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಭವ್ಯ ಶೋಭಾಯಾತ್ರೆ ಸಂಭ್ರಮ ಸಡಗರ ನಡುವೆ ಜರುಗಿತು.
ಗ್ರಾಮದ. ಮರಾಠಿ ಶಾಲೆಯಲ್ಲಿರುವ ವೀರ ಜವಾನ ಕಿರಣ ಜಾಧವ ಅವರ ಪುತಳಿಗೆ ಹೂವಿನ ಹಾರಕಿ ಮೆರವಣಿಗೆಗೆ ಕೃಷ್ಣಾಕಿತ್ತೂರ ಜ್ಞಾನ ಯೋಗಾಶ್ರಮದ ಬಸವೇಶ್ವರ ಸ್ವಾಮಿಗಳು ಚಾಲನೆ ನೀಡದರು,
ಮರಾಠಿ ಶಾಲೆ ಹನುಮಾನ ಗುಡಿ,ಗ್ರಾಮಪಂಚಾಯತ ಮಾರ್ಗ, ಐನಾಪುರ ರೋಡ, ಲಕ್ಷ್ಮಿದೇವಿ ಗುಡಿ, ಮೂಲಕ ಗುರುದೇವಾಶ್ರಮ ತಲುಪಿ ಸಮಾಪ್ತಿಗೊಂಡಿತು.



ಮೆರವಣಿಗೆಯುದ್ದಕ್ಕೂಓ ನಮಃ ಶಿವಾಯ ಘೋಷಣೆಗಳು ಮುಗಿಲು ಮುಟ್ಟಿದವು. ಪ್ರಮುಖ ಬೀದಿಗಳಲ್ಲಿ ಕೇಸರಿಧ್ವಜ, ಕಮಾನುಗಳು ರಾರಾಜಿಸಿದವು. ಕಟೌಟ್, ಬ್ಯಾನರಗಳ ಹಬ್ಬದ ಕಳೆ ಸೃಷ್ಠಿಸಿದವು.

ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಪೂರ್ಣ ಕುಂಭ ಹೊತ್ತು ಬರೆಗಾಲಿನಲ್ಲಿ ಹೆಜ್ಜೆ ಹಾಕಿದ್ದು ಭಕ್ತಿಯ ಪರಾಕಾಷ್ಠೆ ಸಾಕ್ಷಿಯಾಯಿತು. ಮೋಳೆಯ ಹಲಗೆ ವಾದನ ಮೆರವಣಿಗೆ ಆಕರ್ಷಿಸಿತು. ಜಾಂಜ್‌ಪತಾಕ್, ಆಕರ್ಷಿಸಿದವು.

ವರದಿ :ಮುರಗೇಶ ಗಸ್ತಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ