Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ಕೊರವಂಜೇಶ್ವರಿ ಮೂರ್ತಿ ಪ್ರತಿಷ್ಠಾಪನೆ

Advertisement
ಕಾಳಗಿ: ತಾಲೂಕಿನ ಸುಕ್ಷೇತ್ರ ಕೊರವಿ ಗ್ರಾಮದಲ್ಲಿ ಶುಕ್ರವಾರ, ನೂತನವಾಗಿ ನಿರ್ಮಿಸಿದ ಶ್ರೀ ಕೊರವಂಜೇಶ್ವರಿ ದೇವಿ ದೇವಸ್ಥಾನದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ದಿನಾಂಕ 25/05 / 2025 ರಿಂದ 30/05/2025 ರವರೆಗೆ ಪ್ರತಿದಿನ ದೇವಿಯ ವೈಭವದೊಂದಿಗೆ ರಾತ್ರಿ ಪುರಾಣ ಪ್ರವಚನ ಮತ್ತು ದಾಸೋಹ ಮಾಡಲಾಯಿತು.

ಶುಕ್ರವಾರದಂದು ಅವಾಹಿತ ಪೂಜೆ, ಕಲಾ ಹೋಮ, ಏಕಾಷತಿ ಕಳಸ ಅಭಿಷೇಕಾ,ಮದ್ಯಾಹ್ನ 12:26 ಕ್ಕೆ ಕೊರವಂಜೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪನೆ, ನಂತರ ಶ್ರೀ ಷ, ಬ್ರ, ಡಾ ಚೆನ್ನವೀರ ಶಿವಾಚಾರ್ಯರ ಅಮೃತ ಹಸ್ತದಿಂದ ಕಳಸಾರೋಹಣ ಕಾರ್ಯಕ್ರಮ ಸಾಯಂಕಾಲ 6ಗಂಟೆಗೆ ಜರುಗಿತು, ಪೂಜ್ಯ ಮಾತೆ ಡಾ ದಾಕ್ಷಾಯಿಣಿ ಎಸ್ ಅಪ್ಪ, ಚೆರಪರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿಯವರು ಸುಕ್ಷೇತ್ರ ಕೊರವಿ ಗ್ರಾಮದಲ್ಲಿ ನೆಲಸಿರುವ ಶ್ರೀ ಕೊರವಂಜೇಶ್ವರಿ ದೇವಿಯ ಕುರಿತು ಮಾತನಾಡಿದ್ದರು.



ಈ ಸಂಧರ್ಭದಲ್ಲಿ :ಶ್ರೀ ಮು, ನಿ, ಪ್ರ,ಸ್ವ, ಗುರುಪಾದಲಿಂಗ ಶಿವಯೋಗಿಗಳು ಮುತ್ತ್ಯಾನ ಬಬಲಾದ,ಶ್ರೀ ಮು, ನಿ, ಪ್ರ,ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ವಿರಕ್ತಮಠ ಭರತನೂರು,ಶ್ರೀ ಷ, ಬ್ರ, ಬಸವಲಿಂಗ ಶಿವಾಚಾರ್ಯರು ಶ್ರೀ ರೇವಣಸಿದ್ದೇಶ್ವರ ಹಿರೇಮಠ ಕೋಡ್ಲಿ, ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ 9ನೇ ಮಹದಾಸೋಹ ಪೀಠಧಿಪತಿಗಳು ಶರಣಬಸವೇಶ್ವರ ಸಂಸ್ಥಾನ ಕಲಬುರಗಿ, ಪೂಜ್ಯ ವಿಠ್ಠಲ್ ಮಹಾರಾಜರು ಶ್ರೀ ಕಾಳಿಕಾದೇವಿ ಆಶ್ರಮ ದೊಡ್ಡ ತಾಂಡಾ ಕೊರವಿ,ಕೊರವಂಜೇಶ್ವರಿ ದೇವಿಯ ಟ್ರಸ್ಟ್ ಅಧ್ಯಕ್ಷರಾದ ಸತೀಷಚಂದ್ರ ಎಸ್ ಪಾಟೀಲ್, ಹಾಗೂ ಉಪಾಧ್ಯಕ್ಷರಾದ ರವಿರಾಜ ಎಸ್ ಕೊರವಿ, ಮತ್ತು ಮುಖ್ಯ ಅತಿಥಿಯಾಗಿ ಅವಿನಾಶ ಜಾಧವ ಶಾಸಕರು ಚಿಂಚೋಳಿ, ಹಾಗೂ ಜಗದೇವ ಗುತ್ತೇದಾರ ವಿಧಾನಸಭಾ ಸದಸ್ಯರು ಹಾಗೂ ಅಧ್ಯಕ್ಷರು ಕೆಪಿಪಿ ಸಿ, ಮತ್ತು ಸುಭಾಷ್ ರಾಠೋಡ್ ಉಪಾಧ್ಯಕ್ಷರು ಕೆಪಿಸಿಸಿ ಬೆಂಗಳೂರು, ಚೆನ್ನಬಸಪ್ಪ ಪಾಟೀಲ್, ಚಂದ್ರಶೇಖರ ಹರಸೂರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಕೋಡ್ಲಿ,ರವಿರಾಜ ಕೊರವಿ ಕೂಲಿ ಸಮಾಜದ ಜಿಲ್ಲಾ ಅಧ್ಯಕ್ಷರು ಕಲಬುರಗಿ,ಸುನಂದಾ ರವಿರಾಜ ಕೊರವಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ರಾಜಣ್ಣ ಕೊರವಿ ಮಹಾನಗರ ಪಾಲಿಕೆ ಸದಸ್ಯರು ಹುಬ್ಬಳ್ಳಿ, ಗೌತಮ್ ವೈ ಪಾಟೀಲ್ ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಕಲಬುರಗಿ, ಅಂಬರ ಜಾಧವ ಗುತ್ತಿಗೆದಾರ ಕೊರವಿ ತಾಂಡಾ,ಸತೀಶ್ ಪಾಟೀಲ್, ಸಂಗಮೇಶ ಪಾಟೀಲ್, ಕವಿರಾಜ ಗ್ರಾಮ ಪಂಚಾಯತ್ ಸದಸ್ಯರು ಹಲಚೇರಾ,ಅಂಬಿಕಾ ಶಂಕರ್ ಗ್ರಾಮ ಪಂಚಾಯತ್ ಸದಸ್ಯರು ಹಲಚೇರಾ, ಉಮರಾವ್ ಮಾನಕರ್, ದೇವೀಂದ್ರಪ್ಪ ಪಾಟೀಲ್, ಸುಭಾಷ್ ಶೀಲವಂತ ನಿರೂಪಿಸಿದರು , ಹಣಮಂತ ಶೀಲವಂತ ವಂದಿಸಿದರು,


ಬಾಬುರಾವ ಗೋಡಿ ಗುತ್ತಿಗೆದಾರ, ಗ್ರಾಮದ ಹಿರಿಯರು ಮಹಿಳೆಯರು, ಯುವಕರು ಸಕಲ ಸದ್ಭಾಕ್ತರು ಹಾಲಕೂಡ ಶ್ರೀಗಳ ಆಶೀರ್ವಾದ ಪಡೆದುಕೊಂಡು ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ಹಣಮಂತ ಕುಡಹಳ್ಳಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ