Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭ

Advertisement
ಚಿಕ್ಕೋಡಿ : ಗುರುವಾರ ಪೇಟೆ 350 ಮೀಟರ 34 ಫೀಟ್ ಅಗಲ .ಚಿಕ್ಕೋಡಿ ಪಟ್ಟಣದ ಗುರುವಾರ ಪೇಟೆ ಮಧ್ಯ ಸೇತುವೆಯಿಂದ ಅಂಕಲಿ ಖೂಟದವರೆಗೆ ಸುಮಾರು 350 ಮೀಟರ ಉದ್ದ ಹಾಗೂ 34 ಫೀಟ್ ಅಗಲ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು ಇದು ಚಿಕ್ಕೋಡಿ ಜನರಲ್ಲಿ ಸಂತೋಷ ಮೂಡಿಸಿದೆ.

ಸುಮಾರು ವರ್ಷಗಳಿಂದ ಚಿಕ್ಕೋಡಿ ಪಟ್ಟಣದ ಈ ಗುರುವಾರಪೇಟೆ ರಸ್ತೆ ಕೇವಲ 20 ಫೀಟ್ ಆಗಿತ್ತು ಇದು ವಾಹನಗಳು ಮೋಟರ್ ಸೈಕಲ ಸಂಚರಿಸಲು ಸಂಚರಿಲು ಮತ್ತು ವ್ಯಾಪಾರಸ್ಥರ ವೈವಾಟುಗಳಿಗೆ ತುಂಬಾ ತೊಂದರೆಯಾಗಿತ್ತು ಆದರೆ ಸರ್ಕಾರದ ನಿರ್ಧಾರ ಜಿಲ್ಲಾಧಿಕಾರಿ ಆದೇಶ ಲೋಕ ಉಪಯೋಗಿ ಇಲಾಖೆ ಹಾಗೂ ಚಿಕ್ಕೋಡಿ ಪುರಸಭೆ ಹಾಗೂ ಸಂಬಂಧಪಟ್ಟ ಶಾಸಕರ ಪ್ರಯತ್ನದಿಂದ ರಸ್ತೆ ಅಗಲೀಕರಣ ಕನಸು ನನಸಾಗುತ್ತಿದೆ.

ಇದೇ ವಿಷಯವನ್ನು ಕುರಿತು ನಮ್ಮ ವಾಹಿನಿಯ ರಿಪೋರ್ಟರ್ ಶ್ರೀ ರಾಜು ಮುಂದೆ ಚಿಕ್ಕೋಡಿ ಊರು ಸಭೆಯ ಮುಖ್ಯ ಅಧಿಕಾರಿಯವರಿಗೆ ಪ್ರಶ್ನಿಶಿಸಿದಾಗ ಅವರು ಹೇಳಿದ್ದು ಹೀಗೆ.

ತುಂಬಾ ವರ್ಷಗಳಿಂದ ಜನರ ಹಾಗೂ ವಾಹನ ಸಂಚಾರಕರ ಮತ್ತು ವ್ಯಾಪಾರಸ್ಥರ ಇದು ಬೇಡಿಕೆಯಾಗಿತ್ತು ಈ ಸಣ್ಣರಸ್ತೆ ದೊಡ್ಡ ಗಾತ್ರಕ್ಕೆ ಅಗಲೀಕರಣವಾಗಬೇಕು ವ್ಯಾಪಾರಸ್ಥರಿಗೆ ಹಾಗೂ ಸಂಚಾರಿಕರಿಗೆ ಅನುಕೂಲವಾಗಬೇಕು ಎಂಬ ಬೇಡಿಕೆ ಸುಮಾರು ವರ್ಷಗಳಿಂದ ಇತ್ತು.

ಅದು ಈಗ 2025 ರಲ್ಲಿ ಅದು ಪ್ರಾರಂಭಗೊಂಡಿದೆ ಸುಮಾರು 151 ಮಾಲೀಕರ ಒಪ್ಪಿಗೆಯೊಂದಿಗೆ ಉಪಯೋಗಿಸಿ ಇಲಾಖೆ ಇವರು ಹಣದ ವ್ಯವಹಾರ ನಿರ್ವಹಿಸಲಿದ್ದು ಮಾಲೀಕರ ವ್ಯವಹಾರ ಮುಕ್ತಾಯಗೊಂಡ ನಂತರ ಮತ್ತೆ ಮೊದಲಿನಂತೆ ಪುರಸಭೆಯ ಹತೋಟಿಯಲ್ಲಿ ಎಲ್ಲ ಕೆಲಸ ಕಾಮಗಾರಿ ನಿಯಂತ್ರಿಸಲಾಗುವುದು ಅಲ್ಲಿಯವರೆಗೆ ನಾವು ಕೇವಲ ಸ್ವಚ್ಛತೆಯನ್ನು ಮಾತ್ರ ಕಾಪಾಡಿಕೊಳ್ಳುತ್ತೇವೆ ಮತ್ತು ಇದಕ್ಕೆ ಸಹಕರಿಸಿದ ಎಲ್ಲ ಚಿಕ್ಕೋಡಿ ನಾಗರಕರಿಗೆ ತುಂಬಾ ತುಂಬಾ ಧನ್ಯವಾದಗಳುನ್ನು ತಿಳಿಸಿದರು.

ಚಿಕ್ಕೋಡಿ ಒಂದು ಶೈಕ್ಷಣಿಕ ಜಿಲ್ಲೆಯಾಗಿ ಸುಂದರ ನಗರಗಳಿoದ ಬೆಳೆದು ಲಕ್ಷಾಂತರ ಜನರಿಗೆ ಸಹಾಯ ಸಹಕಾರ ವಾಗಲಿ ಎಂದು ನಮ್ಮ ವಾಹಿನಿಯ ಬೇಡಿಕೆ.

ವರದಿ : ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ