Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಟಕಲ್ ಗ್ರಾಮದಲ್ಲಿ ಮೂರು ಮಹಾಪುರುಷರ ಜಯಂತಿ ಆಚರಣೆ

Advertisement
ಚಿಂಚೋಳಿ:ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಮೂರು ಮಹಾ ಪುರುಷರಾದ ವಿಶ್ವಗುರು ಬಸವಣ್ಣನವರ 892ನೇಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರ 154ನೇ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ರವರ 118ನೇ ದಿವ್ಯ ಸಾನಿಧ್ಯ ಪ.ಬ್ರ.ಶ್ರೀ ಶ್ರೀ ರೇವಣಸಿದ್ಧ ಶಿವಾಚಾರ್ಯರು ಹಿರೇಮಠ,ರಟಕಲ್ ಕಾರ್ಯಕ್ರಮದ ಅಧ್ಯಕ್ಷತೆ  ಗೋಪಾಲರಾವ್ ಕಟ್ಟಿಮನಿ ಮಾದಿಗ ಸಮಾಜದ ಹಿರಿಯ ಮುಖಂಡರು,ಚಿಂಚೋಳಿ ವಿಶೇಷ ಉಪನ್ಯಾಸಕರು ಗೋಪಾಲರಾವ್‌ ತೆಲಂಗಿ ಮುಖ್ಯ ಅತಿಥಿಗಳು ಸನ್ಮಾನ್ಯ ಶ್ರೀ ಭೀಮರಾವ ಟಿ.ಟಿ.ಕಾಂಗ್ರೆಸ್ ಹಿರಿಯ ಮುಖಂಡರು,ಚಿಂಚೋಳಿ.

ಜಗದೇವಪ್ಪ ಟಿ. ಧರಣಿ ಸಹ ಪ್ರಾಧ್ಯಾಪಕರು ಸ.ಪ್ರ.ದ.ಕಾಲೇಜು,ಕಮಲಾಪೂ ಸನ್ಮಾನ್ಯ ಶ್ರೀ ಅಮೃತ ಕುರಿಕೋಟಾ ಮಾದಿಗ ಸಮಾಜದ ಯುವ ಮುಖಂಡರು,ಕುರಿಕೋಟಾ ಸನ್ಮಾನ್ಯ ಶ್ರೀ ರೇವಣಸಿದ್ದಪ್ಪಾ ಕಟ್ಟಿಮನಿ ಮಾದಿಗ ಸಮಾಜದ ಹಿರಿಯ ಮುಖಂಡರು,ಮಳಗಿ (ಕೆ),ಕಾಳಗಿ ಸನ್ಮಾನ್ಯ ಶ್ರೀ ಜಗದೀಶ ಗೋಣಿ ಅಧ್ಯಕ್ಷರು, ಗ್ರಾ. ಪಂ. ರಟಕಲ್ ಸನ್ಮಾನ್ಯ ಶ್ರೀ ಅನೀಲ ಡೊಂಗರಗಾಂವ್ ಅಧ್ಯಕ್ಷರು, ಗ್ರಾ. ಪಂ. ಡೊಂಗರಗಾಂವ ಶ್ರೀ ಶರಣಬಸಪ್ಪ ಮಮಶೆಟ್ಟಿ
ಮಾಜಿ ತಾ.ಪಂ.ಸದಸ್ಯರು,ರಟಕಲ್ ಸನ್ಮಾನ್ಯ ಶ್ರೀ ದತ್ತಾತ್ರೇಯ ಕುಲಕರ್ಣಿ ಮಾಜಿ ಸದಸ್ಯರು,ತಾ.ಪಂ.ರಟಕಲ್
ಸನ್ಮಾನ್ಯ ಶ್ರೀ ರೇವಣಸಿದ್ದ ಬಡಾ ಅಧ್ಯಕ್ಷರು, ಸಹಕಾರಿ ಪತ್ತಿನ ಸಂಘ, ರಟಕಲ್ ಶ್ರೀ ವೀರಣ್ಣ ಗಂಗಾಣಿ ರೈತ ಸೇನೆ, ತಾಲೂಕಾಧ್ಯಕ್ಷರು,ಕಾಳಗ ಶ್ರೀ ಸುನೀಲ ಸಲಗರ ಕೆ.ಎಮ್.ಎಸ್.ಜಿಲ್ಲಾಧ್ಯಕ್ಷರು, ಕಲಬುರಗಿ ಪ್ರಾಸ್ತವಿಕ ನುಡಿ.ಶ್ರೀ ಜಗನ್ನಾಥ ಕಂದಗೂಳ ರಟಕಲ್ ನಿರೂಪಣೆ ಡಾ.ಜ್ಞಾನಮಿತ್ರ ಬಿ. ಭೈರಾಮವ.ಕಾರ್ಯಕ್ರಮ ಕುರಿತು ಗೋಪಾಲರಾವ ಕಟ್ಟಿಮನಿ ಮಾತನಾಡಿದರು.

ವರದಿ :ಸುನಿಲ್ ಸಲಗರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ