Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟ್ರಾಕ್ಟರ್ ಡೈವರಗಳ ಚಳಿ ಬಿಡಿಸಿದ ಘಟಪ್ರಭಾ ಸಿಪಿಆಯ್ ಮುಲ್ಲಾ

Advertisement
ಘಟಪ್ರಭಾ : ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಕರ್ಕಶ ದ್ವನಿವರ್ದಕ ಅಳವಡಿಸಿದ ಟ್ರ್ಯಾಕ್ಟರಗಳನ್ನು ತಡೆದು ಪೊಲಿಸ್ ಇನ್ಸ್ಪೆಕ್ಟರ್ ಎಚ್,ಡಿ,ಮುಲ್ಲಾ ಇವರು ಟ್ರ್ಯಾಕ್ಟರ್ ಡ್ರೈವರುಗಳ ಚಳಿ ಬಿಡಿಸಿದ್ದಾರೆ.

ದಿನನಿತ್ಯ ಶಬ್ದದ ಮಿತಿಯೆಯಿಲ್ಲದೆ ಹಗಲು ಮತ್ತು ರಾತ್ರಿಯ ಪರಿವೆಯಿಲ್ಲದೆ ನಿಯಮಬಾಹಿರವಾಗಿ ಟ್ರ್ಯಾಕ್ಟರಗಳಲ್ಲಿ ಡಿಜೆ ಮ್ಯೂಸಿಕ್ ಸಿಸ್ಟಮ್ಗಳಲ್ಲಿ ಅಳವಡಿಸಿ ಮನಸ್ಸಿಗೆ ಬಂದ ಜಾನಪದ ಹಾಡುಗಳನ್ನು ಹಾಕೊಂಡು ರಸ್ತೆಗಳಲ್ಲಿ ಸಂಚರಿಸಿ ಜನರ ನೆಮ್ಮದಿ ಹಾಳು ಮಾಡುತಿದ್ದರು.

ಅದರ ಜೊತೆಗೆ ಟ್ರ್ಯಾಕ್ಟರ್ ಪಕ್ಕದಲ್ಲಿ ಬರುವ ವಾಹನ ಸಂಚಾರಗಳಿಗೆ ತೊಂದರೆಯಾಗಿ ಹಲವು ಅಪಘಾತಗಳಾಗಿವೆ.
ದ್ವನಿವರ್ಧಕದಿಂದ ಬರುವ ಹೆಚ್ಚಿನ ಶಬ್ದಗಳಿಂದ ಸಾರ್ವಜನಿಕ ಆರೋಗ್ಯಕ್ಕೂ ಹಾನಿಯಾಗುವ ಸಂಭವವಿದೆ.

ರೈತರೆಂಬ ಉದ್ದೇಶದಿಂದ ಸಿಪಿಆಯ್ ಇವರು ಹಲವಾರು ಬಾರಿ ಮೌಖಿಕವಾಗಿ ಹೇಳಿದರೂ ಸಹ ಕ್ಯಾರೆ ಅನ್ನದ ಡ್ರೈವರುಗಳ ಟ್ರ್ಯಾಕ್ಟರ ತಡೆದು ಅವರ ಪರವಾಣಿಗೆ ಪರಿಶಿಲಿಸಿ ಸ್ಥಳದಲ್ಲಿಯೆ ದಂಡ ವಿದಿಸಿ ಅಳವಡಿಸಿದ್ದ ಕರ್ಕಶ ದ್ವನಿವರ್ದಕಗಳನ್ನು ತೆಗೆದು ಹಾಕಿ ಬಿಸಿ ಮುಟ್ಟಿಸಿ ಇನ್ನೊಮ್ಮೆ ಅಳವಡಿಸದಿರಲು ಖಡಕ ಎಚ್ಚರಿಕೆ ನೀಡಿದ್ದಾರೆ,

ಸಿಪಿಅಯ್ ಎಚ್,ಡಿ, ಮುಲ್ಲಾ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಘಟಪ್ರಭಾದ ಸಾರ್ವಜನಿಕರು, ರಸ್ತೆ ಪಕ್ಕದ ಅಂಗಡಿ ಮಾಲಿಕರು ಶ್ಲ್ಯಾಘಿಸಿದ್ದಾರೆ.

ವರದಿ : ಮನೋಹರ ಮೇಗೇರಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ