
ಇತ್ತ ಸೇತುವೆ ಮುಳಗಡೆಯಾದರು ಸಹ ಗ್ರಾಮಸ್ಥರ ಪರಿಸ್ಥಿತಿ ತಿಳಿದುಕೊಳ್ಳಲು ಸ್ಥಳಿಯ ಪಿಡಿಓ,ಗ್ರಾಮಲೆಕ್ಕಾಧಿಕಾರಿ ಹಾಗೂ ಗೋಕಾಕ ತಹಸಿಲ್ದಾರ ಇವರು ಸ್ಥಳಕ್ಕೆ ಆಗಮಿಸದೆ ಇದ್ದಕ್ಕೆ ಸ್ಥಳಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರತಿ ಭಾರಿಯೂ ಮಳೆ ಬಂದರೆ ಸಾಕು ಸೇತುವೆ ಜಲಾವೃತಗೊಂಡು ಮುಳಗಡೆಯಾಗಿ ಆಗುವ ತೊಂದರೆ ಬಗ್ಗೆ ಹಲವಾರು ಬಾರಿ ಸೇತುವೆ ಮಟ್ಟವನ್ನು ಎರಿಸಲು ಗೋಕಾಕ ತಹಸಿಲ್ದಾರಗೆ ಹೇಳಿದರು ಸಹ ಇನ್ನೂ ವರೆಗೂ ಯಾವುದೆ ರೀತಿ ಸ್ಪಂದಿಸಿಲ್ಲ.
ವರದಿ: ಮನೋಹರ ಮೇಗೇರಿ

