ಕಾರ್ಯಕ್ರಮವನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು . ಯಳಂದೂರು ತಾಲ್ಲೋಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಡಿ ರವರ ಕಾರ್ಯಕ್ರಮ ಕೆ ಭಾಗವಹಿಸಿದ ಗಣ್ಯರನ್ನು ಸ್ವಾಗತಿಸಿದರು
ಉದ್ಘಾಟಿಸಿ ಮಾತನಾಡಿದ ಶಾಸಕರು ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಸನ್ಮಾನ ಮಾಡ್ತಿರುವುದು ಖುಷಿಯಾಗಿದೆ ದೇಶದ ಬೆಳವಣಿಗೆ ಯುವಶಕ್ತಿಯ ಹೇಗೆ ಮುಖ್ಯ ಅದೇತರ ನಮ್ಮ ಪಕ್ಷದ ಬೆಳವಣಿಗೆ ಮುಖ್ಯವಾಗಿದೆ ಈ ಯುವ ಕಾಂಗ್ರೆಸ್ ಸ್ಥಾಪನೆಯನ್ನ ರಾಹುಲ್ ಗಾಂಧಿಯವರು ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಪಕ್ಷವನ್ನು ಸದೃಢ ಗೊಳಿಸಲು ಮಾಡಿದರೆ ನೀವು ಹಳ್ಳಿ ಇಂದ ಡೆಲ್ಲಿಯವರೆಗೆ ಬೆಳೆಯಲ್ಲೂ ಯುವ ಕಾಂಗ್ರೆಸ್ ಒಂದು ವೇದಿಕೆ ನೀವು ಕ್ಷೆತ್ರದ ಜನರಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ನಿಮದಾಗಿದೆ ಎಂದು ತಿಳಿಸಿದರು

ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶಾಸಕರಿಂದ ಸನ್ಮಾನ ಮಾಡಲಾಯಿತು
ಕಾಡ ಅಧ್ಯಕ್ಷರಾದ ಮರಿಸ್ವಾಮಿ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ನಂಜುಂಡಸ್ವಾಮಿ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷರಾದ ಚಂದ್ರು, USNI ರಾಜ್ಯ ಉಪಾಧ್ಯಕ್ಷರಾದ ಲೋಕೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೇದ್ರ, ಯಳಂದೂರು ತಾಲ್ಲೋಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್. ಡಿ, USNI ಕೊಳ್ಳೇಗಾಲ ಕ್ಷೆತ್ರದ ಅಧ್ಯಕ್ಷರಾದ ಶಿವರಾಜು ಮದ್ದೂರು, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲಕ್ಶ್ಮಿ, ಸದ್ಯಸರಾದ ರವಿ, ರಂಗನಾಥ್, ತಾಲ್ಲೋಕು ಗ್ಯಾರಂಟಿ ಅಧ್ಯಕ್ಷರಾದ ಪ್ರಭು ಪ್ರಸಾದ್, ಉಪಾಧ್ಯಕ್ಷರಾದ ದೇವರಾಜು, ಮುಖಂಡರಾದ ನಂಜುಂಡಸ್ವಾಮಿ, ದಾಸಣ್ಣ, ಚೇತನ್, ಅಜಯ್, ಮಹೇಶ್, ಸೋಮಣ್ಣ, ಶ್ರೀಕಂಠ,ಪ್ರಕಾಶ್ ಹಾಗೂ ಕಾಂಗ್ರೆಸ್ ಮುಖಂಡರು ಯುವ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು
ವರದಿ ಸ್ವಾಮಿ ಬಳೇಪೇಟೆ

