Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೂಮ್ರಾ ಗೈರು: ಐವರು ಬೌಲರುಗಳೊಂದಿಗೆ ಕಣಕ್ಕೆ ಇಳಿದ ಭಾರತ

ಇಂಗ್ಲೆAಡ್ ಉತ್ತಮ ಆರಂಭ

Advertisement


ಲಾರ್ಡ್ಸ್: ಪ್ರಮುಖ ವೇಗಿ ಜಸ್ಪಿçÃತ್ ಬೂಮ್ರಾ ಗೈರು ಹಾಜರಿಯಲ್ಲಿ ಭಾರತ ಕ್ರಿಕೆಟ್ ತಂಡವು ಇಂದು ಇಂಗ್ಲೆAಡ್ ವಿರುದ್ಧದ ಮೂರನೇ ಹಾಗೂ ಕಡೆಯ ಏಕದಿನ ಪಂದ್ಯಕ್ಕೆ ಕಣಕ್ಕೆ ಇಳಿಯಿತು.
ಕ್ರಿಕೆಟ್ ಕಾಶಿ ಖ್ಯಾತಿಯ ಲಾರ್ಡ್ಸ್ ಅಂಗಳದಲ್ಲಿ ಬೂಮ್ರಾ ಇಲ್ಲವಾದರೂ ಭಾರತ ತಂಡವು ಐವರು ವಿಶೇಷ ಬೌಲರ್‌ಗಳನ್ನು ಆಡಿಸಲು ನಿರ್ಧರಿಸಿತು.
ಕೆ.ಎಲ್. ರಾಹುಲ್‌ಗೆ ಅವಕಾಶ: ಮೊದಲೆರಡು ಪಂದ್ಯಗಳಲ್ಲಿ ಆಡಿರದ ಕೆ.ಎಲ್. ರಾಹುಲ್ ಇಂದು ಕಣಕ್ಕೆ ಇಳಿದರು.
ಇಂಗ್ಲೆAಡ್ ಉತ್ತಮ ಆರಂಭ: ಮೊದಲು ಬ್ಯಾಟ್ ಮಾಡಲು ಇಳಿದ ಇಂಗ್ಲೆAಡ್ ೧೮ ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೧೧೬ ರನ್ ಗಳಿಸಿತ್ತು. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚೆನ್ನಮ್ಮ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆಗೆ ಕೊಂಡೊಯ್ಯುವ ವೇಳೆ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಎಚ್‌ಐವಿ ಸೋಂಕು ದೃಢ ಬಾಂಗ್ಲಾದೇಶ ತಂಡಕ್ಕೆ ೧೪೪ ರನ್‌ಗಳ ಟಾರ್ಗೆಟ್ಒಂದೇ ಒಂದು ಗೆಲುವು ಸಾಕು ಸ್ಪೇನ್ ಚಾಂಪಿಯನ್ಬೂಮ್ರಾ ಗೈರು: ಐವರು ಬೌಲರುಗಳೊಂದಿಗೆ ಕಣಕ್ಕೆ ಇಳಿದ ಭಾರತಬಾಗಲಕೋಟೆ - ಬೆಳಗಾವಿ ನಡುವೆ ಜೀರೋ ಟ್ರಾಫಿಕ್ ವ್ಯವಸ್ಥೆ : ವ್ಯಕ್ತಿಯ ಅಂಗಾಂಗ ದಾನ ಮಾಡಿದ ಕುಟುಂಬಮುಂದಿನ 15 ದಿನಗಳಲ್ಲಿ ಕೇಂದ್ರಕ್ಕೆ ಬರ ಪರಿಸ್ಥಿತಿ ಸಮಗ್ರ ವರದಿ ಸಲ್ಲಿಕೆ : ಡಿ. ಕೆ ಶಿವಕುಮಾರ್ ಐದು ತಿಂಗಳಿನಿಂದ ಬರದ ಸಂಬಳ : ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಹೋಂ ಗಾರ್ಡ್ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರಾಕಾರ ಮಳೆ : ನಾಲ್ವರು ಬಲಿ, ಐವರು ನಾಪತ್ತೆಭೂಸ್ವಾಧೀನ ನೋಟಿಸಕ್ಕೆ ಧಾರವಾಡ ವಿಭಾಗ ಕೆಐಡಿಬಿಗೆ ರೈತರಿಂದ ಹೋರಾಟದ ಎಚ್ಚರಿಕೆಯ ಸಂದೇಶ.