Ad imageAd image

ಆರಾಧ್ಯ ದೇವರಾದ ಶ್ರೀ ಕರಿಸಿದ್ದೇಶ್ವರ ಮಠದ ರಥೋತ್ಸವ ಬಹು ವಿಜೃಂಭಣೆಯಿಂದ ನೆಡೆಯಿತು

Bharath Vaibhav
ಆರಾಧ್ಯ ದೇವರಾದ ಶ್ರೀ ಕರಿಸಿದ್ದೇಶ್ವರ ಮಠದ ರಥೋತ್ಸವ ಬಹು ವಿಜೃಂಭಣೆಯಿಂದ ನೆಡೆಯಿತು
WhatsApp Group Join Now
Telegram Group Join Now

ಕುಷ್ಟಗಿ:- ತಾಲೂಕಿನ ಹನಮಸಾಗರ ಗ್ರಾಮದ ಆರಾಧ್ಯ ದೇವರಾದ ಶ್ರೀ ಕರಿಸಿದ್ದೇಶ್ವರ ರಥೋತ್ಸವ ಚಾಲನೆಯನ್ನು ಶ್ರೀ ಮ,ನಿ,ಪ್ರ ವಿಜಯಮಾಹಾಂತೇಶ್ವರ ಮಹಾ ಸ್ವಾಮಿಗಳು

ಹಾಗೂ ಉಬಯ ಶ್ರೀಗಳು ಹಾಗೂ ಶ್ರೀ ಮತಿ ಕವಿತಾ ಉಮಾ ಶಂಕರ ಮಿಶ್ರಾ ಪ್ರಗತಿಪರ ಮಹಿಳಾ ರೈತರು ಸಾ!! ಕವಿತಾಳ ಅವರು ರಥೋತ್ಸವ ಚಾಲನೆ ನೀಡಿದ್ದರು.

ವರದಿ ಶಿವಕುಮಾರ

WhatsApp Group Join Now
Telegram Group Join Now
Share This Article
error: Content is protected !!