Ad imageAd image

ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಅವರ ತ್ಯಾಗ, ಶೌರ್ಯವನ್ನು ಸ್ಮರಿಸಲಾಯಿತು.

Bharath Vaibhav
WhatsApp Group Join Now
Telegram Group Join Now

ಶ್ರೀ ಶಿವ ಜಯಂತಿ ಪ್ರಯುಕ್ತ ಬೆಳಗಾವಿಯ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನವನದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಅವರ ತ್ಯಾಗ, ಶೌರ್ಯವನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅನಿಲ ಬೆನಕೆ, ಪಾಲಿಕೆ ಸದಸ್ಯರಾದ ಶ್ರೀ ರಾಜು ದೋಣಿ , ಶ್ರೀ ಸಂತೋಷ ಪೆಡ್ನೆಕರ್, ಪ್ರಮುಖರಾದ ಶ್ರೀ ಶ್ರೀನಿವಾಸ ಬಿಸನಕೊಪ್ಪ, ಶ್ರೀ ವಿಜಯ ಕದಂ, ಶ್ರೀ ಪ್ರವೀಣ ಮಹಿಂದ್ರಕರ್, ಶ್ರೀಮತಿ ಸವಿತಾ ಕರಾಡಿ, ಶ್ರೀ ಕಿರಣ ಜುಗ್ಗನ್ನನವರ ಶ್ರೀ ಸಂತೋಷ ಬೊಕಡೆ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!