Ad imageAd image

ಬಾದಾಮಿಯಲ್ಲಿ ಬಿಸಿಯೂಟ ಕಾರ್ಯಕರ್ತರಿಂದ ಮತದಾನ ಜಾಗೃತಿ ಅಭಿಯಾನ

Bharath Vaibhav
WhatsApp Group Join Now
Telegram Group Join Now

ಬಾದಾಮಿ : 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಜಿಲ್ಲಾ ಪಂಚಾಯತ ಬಾಗಲಕೋಟೆ, ತಾಲೂಕಾ ಪಂಚಾಯತ ಬಾದಾಮಿ ಗುಳೇದಗುಡ್ಡ ( ಅಕ್ಷರ ದಾಸೋಹ ಯೋಜನೆ) ಮತ್ತು ಶಾಲಾ ಶಿಕ್ಷಣ & ಸಾಕ್ಷರತ ಇಲಾಖೆ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.

ಬಿಸಿಯೂಟ ಕಾರ್ಯಕರ್ತೆಯರು ಮತದಾನದ ಮಹತ್ವ ತಿಳಿಸಿಕೊಡುವ ಘೋಷನೆಗಳನ್ನು ಕೂಗಿದರು.

ಬಿಸಿಯೂಟ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶ್ರೀಮತಿ ಕಸ್ತೂರಿಬಾಯಿ ಗುನೋಜಿ, ಪ್ರಥಮ ದರ್ಜೆ ಸಹಾಯಕರಾದ ರವಿ ತೀರ್ಥಪ್ಪನವರ,, ವಿವೇಕಾನಂದ ಪರಾಗಿ ಮತದಾನ ಜಾಗೃತಿ ಅಭಿಯಾನದ ನೇತೃತ್ವ ವಹಿಸಿಕೊಂಡಿದ್ದರು.

ವರದಿ: ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
Share This Article
error: Content is protected !!