Ad imageAd image

ಸಂಕೇಶ್ವರ ಪಟ್ಟಣದಲ್ಲಿ ನಿನ್ನೆ ನಡೆದ ಸಾಯಂಕಾಲ ಮಳೆ ಅವಾಂತರ.

Bharath Vaibhav
ಸಂಕೇಶ್ವರ ಪಟ್ಟಣದಲ್ಲಿ ನಿನ್ನೆ ನಡೆದ ಸಾಯಂಕಾಲ ಮಳೆ ಅವಾಂತರ.
WhatsApp Group Join Now
Telegram Group Join Now

ಸಂಕರೇಶ್ವರ :-ನಿರಂತರ ಮಳೆ ಬಿರುಗಾಳಿ ತತ್ತರಿಸಿದ ಜನ ಮೋಟರ್ ಸೈಕಲಗಳು ನೀರಿನಲ್ಲಿಎಳೆದು ಹೋಗುತ್ತಿರುವ ದೃಶ್ಯ.

ಈ ವರ್ಷದ ಮುಂಗಾರು ಮಳೆಯ ಅವಾಂತರ ಹೆದರಿದ ಜನರು ಅಲ್ಲಲ್ಲಿ ಹಲೋ ರಾಜ್ಯಗಳಲ್ಲಿ ಮಳೆಯ ಅವಾಂತರ ಮಿತಿಮೀರಿದೆ.

ಅದೇ ಒಂದು ಸಂಕೇಶ್ವರ್ ಮುಖ್ಯ ರಸ್ತೆಯ ಮೇಲೆ ಹರಿದಾಡುವ ನೀರು, ರಕ್ಷಾ ವೆಹಿಕಲ್ ಮೋಟರ್ ಸೈಕಲ್ ಗಳು ಮುಳುಗಿ ನಿಂತಿರುವ ದೃಶ್ಯಗಳು ಕಾಣುತ್ತಿವೆ.

ಈ ದೃಶ್ಯಗಳನ್ನು ನೋಡಿ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಇದಕ್ಕೆ ಕಡಿವಾನ ಹಾಕಬೇಕಾಗಿದೆ ಇನ್ನು ಯಾವ ಜೀವ ಹಾನಿಯೂ ಆಗಿಲ್ಲ ಜೀವ ಹಾನಿಯಾಗದಂತೆ ಕಾಳಜಿ ವಹಿಸಬೇಕಾಗಿದೆ.

ವರದಿ;-ರಾಜು ಮುಂಡೆ

 

 

.

WhatsApp Group Join Now
Telegram Group Join Now
Share This Article
error: Content is protected !!