Ad imageAd image

ಗ್ರಾಮದೇವತೆ ಗುಡಿಯ ಹತ್ತಿರ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು.

Bharath Vaibhav
ಗ್ರಾಮದೇವತೆ ಗುಡಿಯ ಹತ್ತಿರ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು.
WhatsApp Group Join Now
Telegram Group Join Now

ನಿಡಗುಂದಿ:-  ಉರಿ ಉರಿ ಬಿಸಿಲಿನಲ್ಲಿ ಬೇಡಪ್ಪ ಬೇಡ ಹೊರಗೆ ಹೋಗುವುದೇ ಬೇಡ ಅಂತ ಮನೆಯಲ್ಲಿ ಕೊಡುವುದು ಸಾರ್ವಜನಿಕರಿ ಸಿಹಿ ಸುದ್ದಿ, ಗ್ಯಾರಂಟಿ ಕಾರ್ಡ್ ವಿತರಿಸುತ್ತಾರೆ ಎಂದಾಗ ಎಂತಹ ಬಿಸಿಲಿದ್ದರೂ ಲೆಕ್ಕಿಸದೆ ಗ್ಯಾರಂಟಿ ಕಾರ್ಡ್ ಸದುಪಯೋಗವನ್ನು ಪಡೆದುಕೊಳ್ಳಲು ತಾಲೂಕಿನ ಗ್ರಾಮ ದೇವತೆಯಾದ ದ್ಯಾಮವ್ವನ ಗುಡಿಯ ಎದುರುಗಡೆ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಜನತೆ, ಇದರಲ್ಲಿ ಊರ ಪ್ರಮುಖರು ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.

ಎಸ್ ಜಿ ನಾಗಠಾಣ, ಎ ಐ ಸಿ ಸಿ ತಾಲೂಕ ಅದ್ಯಕ್ಷರು ಮೋತಿಸಾಬ ತಳೇವಾಡ, ಚಂದ್ರು ಹಳೇಮನಿ, ಮೌಲಾಸಾಬ ಅತ್ತಾರ, ಬಸಯ್ಯ ಸಾಲಿಮಠ, ಸುರೇಶ ಸಣ್ಣಮನಿ,ರಹಿಮಾನ ಮಕಾಂದರ, ಗುಡುಸಾಬ್ ವಾಲಿಕಾರ,ಮೋತಿಸಾಬ ಬಣಕಾರ, ನಜೀರ ಪೆಂಡಾರಿ ರಮೇಶ ಮಾಗಿ, ಇತರರು ಇದ್ದರೂ

ವರದಿ :ಅಲಿ ಮಕಾನದಾರ

WhatsApp Group Join Now
Telegram Group Join Now
Share This Article
error: Content is protected !!