Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೋಘಾ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಆಚರಣೆ

Advertisement

ಚಿಂಚೋಳಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಮೋಘಾ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮದ ಉದ್ಘಾಟಕರಾಗಿ ಗೋಪಾಲರಾವ್ ಕಟ್ಟಿಮನಿ. ಕಾರ್ಯಕ್ರಮದ ಜ್ಯೋತಿ ಬೆಳಗಿಸಿದವರು ರಾಮರಾವ್ ಪಾಟೀಲ್ ಮೋಘಾ.ಅತಿಥಿಗಳಾಗಿ ಶರಣು ಶಾಲಿಮಠ.ಬಿಜೆಪಿ ತಾಲೂಕು ಅಧ್ಯಕ್ಷರಾದ ವಿಜಯಕುಮಾರ್ ಚೆಂಗಟಿ.ಕೆಎಂಎಸ್ ಜಿಲ್ಲಾಧ್ಯಕ್ಷರು ಸುನಿಲ್ ಸಲಗರ್.ಮಲ್ಲು ಕೊಡಂಬುಲ್  ಸುಂದರ್  ಸಾಗರ್.ಕಾಶಿನಾಥ್ ಬೀರನಹಳ್ಳಿ. ಕಾರ್ಯಕ್ರಮದ ನಿರೂಪಣೆ ವಿಜಯಕುಮಾರ್ ಸಿಂಗಿ ಡಾ.ಬಾಬು ಜಗಜೀವನ್ ರಾಮ್ ರವರ 119ನೇ ಜಯಂತಿಯ ಅಧ್ಯಕ್ಷರಾದ ರಾಮಲಿಂಗ.ಡಿ.ತುಳಜಪ್ಪ ಫಾಸ್ಟ್.ಕಾಶಪ್ಪ ಸಿಂಗಿ.ಅಶೋಕ ಹಲಗಿ. ಸುಭಾಷ್ ಜಡಗಿ. ಕಾರ್ಯಕ್ರಮದ ಕುರಿತು ಮಾತನಾಡಿದ ಗೋಪಾಲರಾವ್ ಕಟ್ಟಿಮನಿಯವರು ಮಾದಿಗ ಸಮಾಜದ ಎಲ್ಲಾ ಯುವಕರು ಜಾಗೃತರಾಗಿ ಸಮಾಜದಲ್ಲಿ ಆಗುವಂಥ ಸಮಸ್ಯೆಗಳನ್ನು ಸೇರಿಕೊಂಡು ಪರಿಹಾರ ಮಾಡಿಕೊಳ್ಳುವಂತಹ ಕೆಲಸ ಮಾಡಿ ನಮ್ಮ ರಾಜ್ಯದಲ್ಲಿ ಒಳಮಿಸಲಾತಿಯನ್ನು ಸಂಪೂರ್ಣವಾಗಿ ಜಾರಿಗೆ ಇಲ್ಲ ಅಳುವ ಸರ್ಕಾರ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಾರೆ ರಾಜಕೀಯ ನಾಯಕರು ತಮಗೆ ಇಚ್ಚಾ ಬಂದ ರೀತಿಯಲ್ಲಿ ಮಾದಿಗ ಸಮುದಾಯದವರನ್ನು ಬಳಸಿಕೊಳ್ಳುವಂತಹ ಪ್ರವೃತ್ತಿ ರಾಜಕಾರಣಿ ವ್ಯಕ್ತಿಗಳಿಗಿದೆ ಅದಕ್ಕಾಗಿ ತಾವು ಒಂದಾಗಿ  ಮುಂದೆ ಬರುವಂತಹ ಗ್ರಾಮ ಪಂಚಾಯಿತಿಯಲ್ಲಿ ಒಬ್ಬರು ಆದರೂ ಸದಸ್ಯರಿರಬೇಕೆಂದು ತಮ್ಮ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಸಮಾಜದಲ್ಲಿ ಒಗ್ಗಟ್ಟು ಬೇದಭಾವ ಇರಬಾರದು ಕಷ್ಟ ಸುಖದಲ್ಲಿ ಎಲ್ಲರೂ ಒಂದಾಗಿ ಸೇರಬೇಕು ಏಕೆಂದರೆ ಸಮುದಾಯದಲ್ಲಿ ಆಗುಹೋಗು ಕೆಲಸಗಳನ್ನು ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳುವಂತೆ ಕೆಲಸ ತಾವು ಮಾಡಬೇಕು ತಾವು ಶಿಕ್ಷಣಂತರಾಗಬೇಕು ನಂತರ ನಿಮಗೆ ಬೇಕಾಗುವಂತಹ ಸೌಲಭ್ಯಗಳನ್ನು ಪಡೆಯಲು ತಮ್ಮ ಹಕ್ಕುಗಳನ್ನು ತಾವು ಪಡೆಯಲು ಶಿಕ್ಷಣ ಮೂಲಕ ಸಾಧ್ಯವಾಗುತ್ತೆ ಅದಕ್ಕಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಿ ಸಮಾಜದಲ್ಲಿ ಒಗ್ಗಟ್ಟಿನಿಂದ  ಇರಬೇಕು ಎಂದು ಹೇಳಿದರು.

news_1777645439_1_375.webp

 

ವರದಿ: ‌ಸುನೀಲ ಸಲಗರ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರಾಗ್, ಫೆರೆರಾ ಸ್ಫೋಟಕ ಬ್ಯಾಟಿಂಗ್ಮೇ. ೨ ರಂದು ಪಶ್ಚಿಮ ಬಂಗಾಳದ ಎರಡು ಕಡೆ ಮರು ಮತದಾನಮೊದಲ ಎಸೆತದಲ್ಲಿ ಸಿಕ್ಸರ್.. ಮೂರನೇ ಎಸೆತದಲ್ಲಿ ಔಟ್ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ವಿರುದ್ಧ ರೈತರ ಆಕ್ರೋಶನಜರಾಪುರ್‌ನಲ್ಲಿ ಬುದ್ಧ ಜಯಂತಿ ಸಂಭ್ರಮ: ಶಾಂತಿ–ಕರುಣೆ ಸಂದೇಶಕ್ಕೆ ಒತ್ತು ಬೊಂದೇಪಲ್ಲಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ. ಮೋಘಾ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಆಚರಣೆಬಾಗೇಪಲ್ಲಿ ತಾಲ್ಲೂಕು  ಸಮಾಜಸೇವಕ ಡಿ.ಜೆ.ನಾಗರಾಜರೆಡ್ಡಿರವರಿಗೆ ರೆಡ್ ಪ್ಲ್ಯಾಗ್ ವತಿಯಿಂದ ಬೆಂಬಲ  ಘೋಷಣೆಅಧಿಕಾರಿಗಳಿಲ್ಲದೆ ಬಿಕೋ ಎನ್ನುತ್ತಿರುವ ರಾಯಭಾಗ ಗ್ರಾಮೀಣ ಪಂಚಾಯತಿಮಾಜಿ ಶಾಸಕ ಎಲ್ ಬಿ ಪಿ ಭೀಮಾನಾಯ್ಕ್  ಹಾಲಿಶಾಸಕರ ಮೇಲೆ ಕೋಟಿಗೆ 30 ಪರ್ಸೆಂಟೇಜ್ ನೇರ ಆರೋಪ