Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾ ಶಿವರಾತ್ರಿ ಈಶ್ವರಿಯ ವಿಶ್ವವಿದ್ಯಾಲಯದಿಂದ 12 ಜ್ಯೋತಿಗಳ ಶೋಭಾ ಯಾತ್ರೆ

Advertisement
ಇಳಕಲ್ :ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪಾವನ ಧಾಮ ಕೇಂದ್ರದಿಂದ ಮಹಾ ಶಿವರಾತ್ರಿಯ ಅಂಗವಾಗಿ ಮುನ್ನಾ ದಿನ ಫೆ. 25 ಮಂಗಳವಾರದಂದು 12 ಜ್ಯೋತಿರ್ಲಿಂಗಗಳ ಶೋಭಾಯಾತ್ರೆಯನ್ನು ನಗರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹೂವಿನಿಂದ ಅಲಂಕರಿಸಲಾದ 12 ಜ್ಯೋತಿರ್ಲಿಂಗಗಳನ್ನು ತೆರೆದ ವಾಹನದ ಮೇಲೆ ಇಟ್ಟು ಬ್ರಹ್ಮಕುಮಾರಿ ಕೇಂದ್ರದಿಂದ ಪ್ರಾರಂಭಗೊಂಡು ಮೆರವಣಿಗೆಯನ್ನು ನಗರಸಭೆ ಅಧ್ಯಕ್ಷೆ ಸುಧಾರಾಣಿ ಮುರುಗೇಶ ಸಂಗಮ , ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಚಾಲನೆ ನೀಡಿದರು ಇದಕ್ಕು ಮುನ್ನ ಕೇಂದ್ರದಲ್ಲಿ ಜ್ಯೋತಿ ಬೆಳಗಿಸಿ ಶಿಬಿರಾರ್ಥಿಗಳನ್ನು ಉದ್ದೇಶ ಮಾತನಾಡಿದರು.

ಶೋಭಾ ಯಾತ್ರೆಯು ಪಾವನ ಭಾವನ ಪಾವನ ಧಾಮದ ಸಂಚಾಲಕಿ ಬಿ.ಕೆ. ಅನುಸೂಯಾ ಮೊದಲಾದವರು ಮೆರವಣಿಗೆ ನೇತೃತ್ವವನ್ನು ವಹಿಸಿದ್ದರು ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಶುಬ್ರ ವಸ್ತ್ರ ದಾರಿಗಳಾಗಿ ದಾರಿ ಉದ್ದಕ್ಕೂ ಭಕ್ತಿ ಗೀತೆಗಳು ಶಿವ ಭಜನೆ ಶಿವನ ಹಾಡುಗಳನ್ನು ಹಾಡುತ್ತಾ ಶ್ವೇತ ವರ್ಣದ ಉಡುಗೆ ಯೊಂದಿಗೆ ಶಿವನ ಭಜನೆ, ಶಿವನ ಹಾಡುಗಳು ಭಕ್ತಿಗೀತೆಗಳನ್ನು ಹಾಡುತ್ತಾ ಪುರಸಭೆ ಮುಂದೆ ಹಾಯ್ದು ಕಂಠಿ ವೃತ್ತ, ವಿಜಯಲಕ್ಷ್ಮಿ ಜುವೆಲರ್ಸ್, ರಾಮ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ, ಗಾಂಧಿ ಚೌಕ್, ಬಸವಣ್ಣ ದೇವರ ಗುಡಿ, ತರಕಾರಿ ಮಾರುಕಟ್ಟೆ, ಗಾಯತ್ರಿ ಕಲ್ಯಾಣ ಮಂಟಪ, ಬನ್ನಿ ಕಟ್ಟಿ ಬನ್ನಿ ಕಟ್ಟಿ, ಹತ್ತನೇ ನಂಬರ್ ಶಾಲೆ, ಮಹಾಂತೇಶ ಚಿತ್ರಮಂದಿರ ಮಾರ್ಗವಾಗಿ ಕೇಂದ್ರಕ್ಕೆ ಬಂದು ತಲುಪಿದರು.

12 ಜ್ಯೋತಿರಾದ ಕೇದಾರನಾಥ ವಿಶ್ವನಾಥ ಸೋಮನಾಥ ಮಹಾಕಾಳೇಶ್ವರ ರಾಮೇಶ್ವರ ಮಲ್ಲಿಕಾರ್ಜುನ  ನಾಗೇಶ್ವರ ಭಿಮಾಶಂಕರ ವೈದ್ಯನಾಥ ಗಣೇಯಯ ಈ ಎಲ್ಲಾ ಲಿಂಗಗಳನ್ನು ಇಟ್ಟುಕೊಂಡು ಸಂಚರಿಸಿ ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್