
ಇಬ್ಬರು ನಾಯಕರು ಗುಣಗಾನ ಮಾಡಲಾಯಿತು. ಸ್ವಚ್ಛತೆ ಅಭಿಯಾನ, ಕಾರ್ಯಕ್ರಮಗಳು ಸಹ ಜರುಗಿದವು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳ್ಳಿಕಟ್ಟ್ , ಸದಸ್ಯರಾದ ಬಾಬು ಉಪ್ಪಾರ , ಶಿವಗ್ಯಾನಪ್ಪ, ಸಿಬ್ಬಂದಿ ಗಳಾದ ಆರೀಪಾ ಹುನ್ನಿಸಾ ಬೇಗಂ, ಜಾಕೀಯಾ ಬೇಗಂ, ನಿಸಾರ್ ಅಹಮದ್, ಜಿಲಾನಿ ಪಾಶ , ಹಾಗೂ ಮುಖಂಡರಾದ ತಮ್ಮಣ್ಣ ಗುತ್ತೇದಾರ, ಮೈಬುಸಾಬ ಬಾರಿಗಿಡ, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ

