
ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಮಂಡಲ ಅಧ್ಯಕ್ಷರಾದ ಕೆ ವಿ ಪಾಟೀಲ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರು ಈರಣ್ಣ
ಅಂಗಡಿ,ಜಿಲ್ಲಾ ಯುವ ಮೋರ್ಚಾ ಮಹಾಂತೇಶ ಚಿನ್ನಪಗೌಡರ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು ಶ್ರೀಮತಿ ಶಾಲಿನಿ ಇಳಿಗೇರ,ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು ಚಂದ್ರಶೇಖರಯ್ಯ ಹಿರೇಮಠ್, ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೌಕೀರ್ ಕತಿಬ್,ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು ಆನಂದ ಅತ್ತೋಗೋಳ, ಈರಣ್ಣಗೌಡ ಹೊಸಗೌಡರ್,ಬಸವರಾಜ್ ನೇಸರಗಿ, ರಾಧಿಕಾ ಧೂತ್, ಅನುಷಾ ಗರಡಿಮನಿ, ಗೀತಾ ಕಲ್ಲೂರ್, ಅಕ್ಷತಾ ನಂದರಗಿ ಪಕ್ಷದ ಪ್ರಮುಖರು, ಹಾಗೂ ಎಲ್ಲ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು
ವರದಿ:- ಮಂಜುನಾಥ ಕಲಾದಗಿ

