Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಜರಾಪುರ್‌ನಲ್ಲಿ ಬುದ್ಧ ಜಯಂತಿ ಸಂಭ್ರಮ: ಶಾಂತಿ–ಕರುಣೆ ಸಂದೇಶಕ್ಕೆ ಒತ್ತು 

Advertisement

ಗುರುಮಠಕಲ್: ತಾಲೂಕಿನ ನಜರಾಪುರ್ ಗ್ರಾಮದ ಧಬ್ ಧಬ್ ಫಾಲ್ಸ್ ಸಮೀಪದಲ್ಲಿರುವ ಗೌತಮ ಬುದ್ಧ ಮಹಾನ್ ತತ್ವಜ್ಞರಾದ ಗೌತಮ ಬುದ್ಧರ 2570ನೇ ಜಯಂತಿ ಹಾಗೂ ಬುದ್ಧ ಪೂರ್ಣಿಮೆಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷ ವಿಶೇಷ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿಪೂರ್ವಕವಾಗಿ ನಮನಗಳನ್ನು ಅರ್ಪಿಸಿದರು ಬುದ್ಧನ ಶಾಂತಿ ಕರುಣೆ ಮತ್ತು ಧರ್ಮದ ಮಹತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ಎಲ್ಲರೂ ವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಅಶೋಕ್ ಶನಿವಾರಂ ನಗರ ಆಶ್ರಯ ಸಮಿತಿ ಸದಸ್ಯರು ಡಿಎಸ್‌ಎಸ್ ತಾಲೂಕ ಅಧ್ಯಕ್ಷ ಮಾದೇವಪ್ಪ ಚಪಟ್ಟ ಪ್ರಕಾಶ್ ನಜರಾಪುರ್ ಅಶೋಕ್ ನಜರಾಪುರ್ ಶ್ರೀಕಾಂತ್ ತಲಾರಿ ಚಂದ್ರು ನಜರಾಪುರ್ ವೆಂಕಟಪ್ಪ ಸಂತೋಷ್ ಸೇರಿದಂತೆ  ಉಪಸ್ಥಿತರಿದ್ದರು.

ವರದಿ : ರವಿ ಬುರನೋಳ್ 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶುಭಮಾನ್ ಗಿಲ್ ‘ಟೀಮ್ ಇಂಡಿಯಾ’ದ ಸೂಪರ್ ಪವರ್ ಭಾರತ ಎ, ತಂಡಕ್ಕೆ ಸೂಪರ್ ಓವರ್‌ನಲ್ಲಿ ಸೋಲುಕಚೇರಿಯ ನಿವೃತ್ತ ನೌಕರನಿಂದ ಲೋಕಾಯುಕ್ತ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕಿಕಾಕ್‌ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ಅಪರಿಚಿತನಿಂದ ಕಪಾಳಮೋಕ್ಷಬೆದರಿಕೆ ಬೆನ್ನಲ್ಲೇ ತೋಟದ ಗುಡಿಸಲಲ್ಲಿ ಯುವಕನ ಹೆಣಪ್ರೀತಿಯಿಂದ ಕೊಟ್ಟಿರುವ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ : ಡಿ.ಕೆ. ಶಿವಕುಮಾರ್ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, ಏಳು ಮಂದಿಗೆ ಗಾಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ನೀಲಕಂಠ ಅಂಕದ ಮೇಲಿನ ಹಲ್ಲೆ : ಬಿಟಿಡಿಎ ಅಧಿಕಾರಿಗಳಿಂದ ಕಚೇರಿ ಸೇವೆ ಬಂದಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ : ಸಿದ್ದರಾಮಯ್ಯ ವಿಜಯಪುರದ ಬಂಜಾರ ಸಮುದಾಯದ ಐತಿಹಾಸಿಕ ನಿರ್ಧಾರ : ವರದಕ್ಷಿಣೆ ಪಡೆಯದಿರಲು ನಿರ್ಧಾರ