
ಈ ಸಂದರ್ಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆರ್ ಪಿ ಬೆಟಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷದಂತೆ ಇಲಾಖೆಯ ನಿಯಮಾನುಸಾರ 1-4, 5-7, 8-10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ.

ಎಂದರು.ಕಾರ್ಯಕ್ರಮದಲ್ಲಿ ಶಾಲೆಗೆ ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಆರ್ ಪಿ ಬೆಟಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಗುರುಗಳಾದ ಎಂ ಎಸ್ ಮೇಟಿ ಸ್ವಾಗತಿಸಿದರು,ಶಿಕ್ಷಕರಾದ ಶಂಕರ ಕೊಣ್ಣೂರ ಪುಷ್ಪಾರ್ಚನೆ ನಡೆಸಿದರು, ಸಿ ಆರ್ ಪಿ, ವಿ.ಡಿ ಯಲಗೋಡ ವಂದಿಸಿದರು.
ವರದಿ: ಕುಮಾರ ಎಮ್

