Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸವದಿಯವರಿಗೆ  ಸಚಿವ ಸ್ಥಾನ ನೀಡಲು ಸಿ ಎಸ್ ನೇಮಗೌಡ ಆಗ್ರಹ 

Advertisement

ಐಗಳಿ: ಕರ್ನಾಟಕದಲ್ಲಿ  ಕಾಂಗ್ರಸ್  ಎರಡನೇಯ ಬಾರಿಗೆ ನೂತನ ಸಚಿವ ಸಂಪುಟದಲ್ಲಿ  ಅಥಣಿ ಮತಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ  ನೀಡಬೇಕ ಎಂದು  ಐಗಳಿ ಗ್ರಾಮದ ಹಿರಿಯರು  ಕಾಂಗ್ರಸ್ ಮುಖಂಡರಾದ ಸಿ ಎಸ್ ನೇಮಗೌಡ ಅವರು ಒತ್ತಾಯಿಸಿದ್ದಾರೆ  ಅವರು ಶನಿವಾರಂದು  ಹೊಸ ದಿಂಗತ ಪತ್ರಿಕಾ ವರದಿಗಾರೊಂದಿಗೆ ಮಾತನಾಡಿ  ಲಕ್ಷ್ಮಣ  ಸವದಿ ಅವರು ಕಾಂಗ್ರಸ್ ಪಕ್ಷದಲ್ಲಿ ನಿಷ್ಠಾವಂತ ನಾಯಕರಾಗಿದ್ದಾರೆ  ಕೆಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜಿಪಿ ತೊರೆದು ಕಾಂಗ್ರಸ್ ಸೇರಿದ ಅವರು ಉತ್ತರ ಕರ್ನಾಟಕದಲ್ಲಿ ಕಾಂಗ್ರಸ್ ಪಕ್ಷದ  ಅಭ್ಯರ್ಥಿಗಳನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ  ಜನರ ಸಮಸ್ಯೆಗಳಿಗೆ ಸ್ಪಂದಿಸಿವಲ್ಲಿ ಮುಂಚುಣಿಯಲ್ಲಿ ಇದ್ದು ಅಭಿವೃದ್ದಿ ರೈತರ ಸಮಸ್ಯೆಗಳಿಗೆ ಮಹತ್ವದ ಪಾತ್ರವಹಿಸಿದ್ದಾರೆ  ಇತಂಹ  ನಾಯಕರಿಗೆ  ಸಚಿವ ಸ್ಥಾನ  ನೀಡುವುದರಿಂದ ಪಕ್ಷ ಇನ್ನಷ್ಟು  ಬಲಿಷ್ಠಗೊಳ್ಳಲಿದೆ  ಆದರಿಂದ ಈ ಬಾರಿ ರಚನೆಯಾಗಲಿರುವ  ರಾಜ್ಯ ಸಚಿವ ಸಂಪುಟದಲ್ಲಿ  ಅವರಿಗೆ ಕ್ಯಾಬಿನೇಟ್ ದರ್ಜೆಯ ಸಚವರನ್ನಾಗಿ  ಮಾಡಬೇಕು ಎಂದು  ಆಗ್ರಹಿಸಿದ್ದಾರೆ  ಈ ಸಂದರ್ಭದಲ್ಲಿ  ಮಾಜಿ ಗ್ರಾ ಪಂ ಸದಸ್ಯರಾದ ಬಸಗೌಡ ಬಿರಾದರ  ಬೈರು ಬಿಜ್ಜರಗಿ  ಬಸವರಾಜ ಬಿರಾದರ ಯಲ್ಲಪ ಮಿರ್ಜಿ ದುಂಡಪ್ಪ ದೂಡ್ಡಮನಿ  ಪ್ರಭು ಬಿರಾದರ  ಪ್ರಶಾಂತ ಹುಣಸಿಕಟ್ಟಿ   ಸೇರಿದಂತೆ ಅನೇಕರು ಇದ್ದರು

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿ.ಕೆ. ಶಿವಕುಮಾರ್ ಅವರು ಸಿಎಲ್‌ಪಿ ನಾಯಕರಾಗಿ ಆಯ್ಕೆ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಸವದಿಯವರಿಗೆ  ಸಚಿವ ಸ್ಥಾನ ನೀಡಲು ಸಿ ಎಸ್ ನೇಮಗೌಡ ಆಗ್ರಹ ಸರ್ಕಾರಗಳ ಕೈಲಾಗದ ಪುಣ್ಯ ಕಾರ್ಯಗಳನ್ನು ಧರ್ಮಸ್ಥಳ ಯೋಜನೆ ಮಾಡುತ್ತಿದೆ : ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ ಲಕ್ಷ್ಮೀನಾರಾಯಣ್ ಶ್ಲಾಘನೆಅಶಕ್ತರಿಗೆ ಆಸರೆಯಾದ ಧರ್ಮಸ್ಥಳ ಸಂಸ್ಥೆಯ ಜನಮಂಗಲ ಕಾರ್ಯಕ್ರಮ ವಸಂತ ಎಸ್ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆಸಿದ್ದರಾಮಯ್ಯ ನೆನೆದು ಸತೀಶ್ ಜಾರಕಿಹೊಳಿ ಭಾವುಕ ಪೋಸ್ಟ್ ಕೆಎಂಎಫ್‌ ನಲ್ಲಿ ಖಾಲಿ ಇರುವ 55 ಹುದ್ದೆಗಳಿಗೆ ಅರ್ಜಿ ಆಹ್ವಾನ ಹೈಕಮಾಂಡ್‌ನಿಂದ ಅಧಿಕೃತ ಘೋಷಣೆ ಹೊರಬೀಳುವ ಮುನ್ನವೇ ಡಿಕೆಶಿ ಫ್ಲೇಕ್ಸ್, ಬ್ಯಾನರ್ ಅಬ್ಬರ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಮೂರು ವರ್ಷಗಳಿಂದ ಕ್ಷೌರವನ್ನೇ ಮಾಡಿಸದ ಅಭಿಮಾನಿ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಮೂರು ವರ್ಷಗಳಿಂದ ಕ್ಷೌರವನ್ನೇ ಮಾಡಿಸದ ಅಭಿಮಾನಿ