ಐಗಳಿ: ಕರ್ನಾಟಕದಲ್ಲಿ ಕಾಂಗ್ರಸ್ ಎರಡನೇಯ ಬಾರಿಗೆ ನೂತನ ಸಚಿವ ಸಂಪುಟದಲ್ಲಿ ಅಥಣಿ ಮತಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಬೇಕ ಎಂದು ಐಗಳಿ ಗ್ರಾಮದ ಹಿರಿಯರು ಕಾಂಗ್ರಸ್ ಮುಖಂಡರಾದ ಸಿ ಎಸ್ ನೇಮಗೌಡ ಅವರು ಒತ್ತಾಯಿಸಿದ್ದಾರೆ ಅವರು ಶನಿವಾರಂದು ಹೊಸ ದಿಂಗತ ಪತ್ರಿಕಾ ವರದಿಗಾರೊಂದಿಗೆ ಮಾತನಾಡಿ ಲಕ್ಷ್ಮಣ ಸವದಿ ಅವರು ಕಾಂಗ್ರಸ್ ಪಕ್ಷದಲ್ಲಿ ನಿಷ್ಠಾವಂತ ನಾಯಕರಾಗಿದ್ದಾರೆ ಕೆಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜಿಪಿ ತೊರೆದು ಕಾಂಗ್ರಸ್ ಸೇರಿದ ಅವರು ಉತ್ತರ ಕರ್ನಾಟಕದಲ್ಲಿ ಕಾಂಗ್ರಸ್ ಪಕ್ಷದ ಅಭ್ಯರ್ಥಿಗಳನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ ಜನರ ಸಮಸ್ಯೆಗಳಿಗೆ ಸ್ಪಂದಿಸಿವಲ್ಲಿ ಮುಂಚುಣಿಯಲ್ಲಿ ಇದ್ದು ಅಭಿವೃದ್ದಿ ರೈತರ ಸಮಸ್ಯೆಗಳಿಗೆ ಮಹತ್ವದ ಪಾತ್ರವಹಿಸಿದ್ದಾರೆ ಇತಂಹ ನಾಯಕರಿಗೆ ಸಚಿವ ಸ್ಥಾನ ನೀಡುವುದರಿಂದ ಪಕ್ಷ ಇನ್ನಷ್ಟು ಬಲಿಷ್ಠಗೊಳ್ಳಲಿದೆ ಆದರಿಂದ ಈ ಬಾರಿ ರಚನೆಯಾಗಲಿರುವ ರಾಜ್ಯ ಸಚಿವ ಸಂಪುಟದಲ್ಲಿ ಅವರಿಗೆ ಕ್ಯಾಬಿನೇಟ್ ದರ್ಜೆಯ ಸಚವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ ಈ ಸಂದರ್ಭದಲ್ಲಿ ಮಾಜಿ ಗ್ರಾ ಪಂ ಸದಸ್ಯರಾದ ಬಸಗೌಡ ಬಿರಾದರ ಬೈರು ಬಿಜ್ಜರಗಿ ಬಸವರಾಜ ಬಿರಾದರ ಯಲ್ಲಪ ಮಿರ್ಜಿ ದುಂಡಪ್ಪ ದೂಡ್ಡಮನಿ ಪ್ರಭು ಬಿರಾದರ ಪ್ರಶಾಂತ ಹುಣಸಿಕಟ್ಟಿ ಸೇರಿದಂತೆ ಅನೇಕರು ಇದ್ದರು

