
ಲೋಕಸಭೆ ಚುನಾವಣೆ ಮುಂಚೆಯೇ ಸರ್ಕಾರದ ಮೇಲೆ ಒತ್ತಡ ಹಾಕಿ ಐದು ಕೋಟಿ ರೂಪಾಯಿಯ ವಿಶೇಷ ಅನುದಾನ ತರಲಾಗಿದೆ.ಅನುದಾನ ತಂದ ಕೂಡಲೇ ಲೋಕ ಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿತ್ತು,ಅದರಿಂದಾಗಿ ಕಾಮಗಾರಿಗೆ ಟೆಂಡರ್ ಕರೆಯಲಿಲ್ಲ,ಹೀಗಾಗಿ ಹಿಂದೆ ಬಿದ್ದ ಈ ಕಾಮಗಾರಿ ಶೀಘ್ರದಲ್ಲಿ ಟೆಂಡರ್ ಮೂಲಕ ಪ್ರಾರಂಭವಗೊಂಡು ಒಂದು ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಸುನಿಲ್ ಪ್ರಭಾ,ಸುಭಾಸ್,ಸಂತೋಷ,ಅಂಬದಾಸ,ವಾಜಿದ್,ಅಲಿ ಸಾಬ್, ಮುಖಂಡರಾದ ಒಂಪ್ರಕಾಶ್ ಪ್ರಭಾ,ರಮೇಶ ಕಲ್ಲೂರ್,ಭದ್ರೇಶ್ ಪಾಟೀಲ,ಸಂಗಮೇಶ ಪಾಟೀಲ,ಸಂತೋಷ ನವದಗಿ,ಗಿರೀಶ್ ಪಾಟೀಲ, ಸಂಜು ವಡೆಕಾರ,ಪಪ್ಪುರಾಜ್ ಚತುರೆ,ಸುನಿಲ್ ಪತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:- ಸಜೀಶ ಲಂಬುನೋರ್

