Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಲುವೆಗಳಿಗೆ ನೀರು ಹರಿಸಿ: ಜಲಾಶಯಕ್ಕೆ ಇಳಿದು ರೈತರ ಆಕ್ರೋಶ

Advertisement

ಆಲಮಟ್ಟಿ:ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಎಲ್ಲಾ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಜಲಾಶಯದ ನೀರಿಗೆ ಇಳಿದು ಪ್ರತಿಭಟನೆ ನಡೆಸಿದರು.ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. "ಕಾಲುವೆಗಳಿಗೆ ನೀರು ಬಿಡದಿದ್ದರೆ ನಾವು ಇಲ್ಲಿಯೇ ಸಾಯುತ್ತೇವೆ" ಎಂದು ಎಚ್ಚರಿಕೆ ನೀಡಿದರು.
news_1783937102_0_428.webp

 

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ರೈತರನ್ನು ಮನವೊಲಿಸಲು ಪ್ರಯತ್ನಿಸಿದರೂ, ರೈತರು ತಮ್ಮ ಹೋರಾಟವನ್ನು ಮುಂದುವರಿಸಿದರು. ಸರ್ಕಾರ ರೈತರಿಗೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ನೀರು ಹರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.ಈ ಪ್ರತಿಭಟನೆಯಿಂದ ಜಲಾಶಯ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ವರದಿ :ಅಲಿ ಮಕಾನದಾರ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಕ್ಷೇತ್ರ ಜೆಜುರಿಯಲ್ಲಿ ಪಾಂಡುರಂಗನ ವಾರ್ಕರಿ ಗುಂಪಿನಲ್ಲಿ ಹರಿದ ಟ್ರಕ್ ಸ್ಥಳದಲ್ಲಿಯೇ ಮೂವರು ಮಹಿಳಾ ವಾರಕರಿಯರ ಸಾವು. ನಾಲ್ವರಿಗೆ ಗಂಭೀರ ಗಾಯವಾಕ್ ಮತ್ತು ಶ್ರವಣ ನ್ಯೂನ್ಯತೆಯ ಮಕ್ಕಳೊಂದಿಗೆ ಕುಮಾರಿ ಹಿರಣ್ಮಯಿ ಹುಟ್ಟು ಹಬ್ಬದ ಆಚರಣೆಕಾಲುವೆಗಳಿಗೆ ನೀರು ಹರಿಸಿ: ಜಲಾಶಯಕ್ಕೆ ಇಳಿದು ರೈತರ ಆಕ್ರೋಶಕೃಷಿಕನ ಬದುಕಿನ ಆಸರೆ ಎತ್ತುಗಳ ಪೂಜೆ : ಉತ್ತರ ಕರ್ನಾಟಕದ ಮಣ್ಣಿನ ಗುಳ್ಳವ್ವನ ಹಬ್ಬ ಯುವತಿಗೆ ಸೋದರಮಾವನೊಂದಿಗೆ ಬಲವಂತದ ಮದುವೆ : ಯುವತಿ ಆತ್ಮಹತ್ಯೆ, ಗಂಡನೂ ಆತ್ಮಹತ್ಯೆ ನೇಪಾಳದಲ್ಲಿ ಬೆಳಗಾವಿ ಯುವಕನ ಬರ್ಬರ ಹತ್ಯೆ : ಜೊತೆಗಿದ್ದ ರೂಮ್‌ಮೇಟ್‌ ನಿಂದ ಕೊಲೆ ಮದುವೆಯಾಗಿ ನಾಲ್ಕೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆಬೆಳಗಾವಿಯಲ್ಲಿ ಘೋರ ದುರಂತ : ನೇಣು ಬಿಗಿದುಕೊಂಡು ಮಗುವಿನ ಜೊತೆ ತಾಯಿ ಆತ್ಮಹತ್ಯೆಮನೆ ಮೇಲ್ಮುದ್ದೆ ಕುಸಿದು ಇಬ್ಬರು ಕಾರ್ಮಿಕರ ದುರ್ಮರಣಪಶು ಆಸ್ಪತ್ರೆ ಮುಂದೆ ಬಹಿರಂಗ ಶೌಚ: ಸುಣಧೋಳ ಗ್ರಾಮದಲ್ಲಿ ಗಂಭೀರ ಸ್ವಚ್ಛತಾ ಸಮಸ್ಯೆ