
ಎಂದು ವಿದ್ಯಾರ್ಥಿಗಳು ಶಿಕ್ಷಕಿಯನ್ನು ಹೊರಡಲಿಕ್ಕೆ ದಾರಿ ಕೂಡಾ ಬಿಡದೆ ಕಣ್ಣೀರು ಹಾಕುತ್ತಿರುವದನ್ನು ದೃಶ್ಯದಲ್ಲಿ ತಾವು ಗಮನಿಸಬಹುದು.ಮಾತಲ್ಲಿ ತಿಳಿದವರು ಹೇಳತಿರುತ್ತಾರೆ ಮುಂದೆ ಗುರಿ ಇರಬೇಕು ಇಂದೇ ಗುರು ಇರಬೇಕು ಅಂತಾ ಆದರೆ ಇಂತಹ ಗುರುಗಳನ್ನು ನೋಡಿಯೇ ಈ ಮಾತು ಸೃಷ್ಟಿ ಆಗಿದೆಯಾ ಅಂತಾ ಕಾಣತಾ ಇದೆ.ಕೊನೆಯದಾಗಿ ಮಕ್ಕಳು ಗುಪ್ತ ಕೊಡುಗೆ ಕೂಡಾ ನೀಡಿದ್ದಾರೆ.
ವರದಿ:-ಎಸ್. ಎಸ್. ಕವಲಾಪುರಿ

