Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕ ದಲಿತ ಪ್ಯಾಂಥಾರ್ಸ್ ಸಂಘಟನೆ ವತಿಯಿಂದ ಚಿಕ್ಕೋಡಿ ಘಟಕದ ಮಹತ್ವದ ಸಭೆ.

Advertisement
ಚಿಕ್ಕೋಡಿ :-ನಿನ್ನೆ ಕರ್ನಾಟಕ ದಲಿತ್ ಪ್ಯಾಂಥರ್ಸ್ ಸಂಘಟನೆಯ ಕರ್ನಾಟಕ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ರಮೇಶ್ ಹರಿಜನ್ ಇವರ ನೇತೃತ್ವದಲ್ಲಿ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಘಟಕದ ಎಲ್ಲ ಸದಸ್ಯರ ವಿಷಯಗಳನ್ನು ಕುರಿತು ಮಹತ್ವದ ಸಭೆ.



ಈ ಸಭೆಯಲ್ಲಿ ಆಕಸ್ಮಿಕವಾಗಿ ಆಗಮಿಸಿದ ಹುಬ್ಬಳ್ಳಿ ಪೂರ್ವ ಮಾಜಿ ಶಾಸಕರಾದ ಶ್ರೀ ವೀರಭದ್ರ ಹಾಲಹರವಿ ಇವರು ದಲಿತ್ ಪ್ಯಾಂಥರ್ಸ್ ಸಂಘಟನೆಯನ್ನು ಉದ್ದೇಶಿಸಿ ಹಲವು ಮಹತ್ವದ ನುಡಿಗಳನ್ನು ನುಡಿದರು.

ಈ ಸಂಘಟನೆ ಕೆಲವು ವರ್ಷಗಳಿಂದ ಹಲವು ಘಟಕಗಳಲ್ಲಿ ಬೆಳೆದು ಒಳ್ಳೆ ಕಾರ್ಯವನ್ನು ಮಾಡುತ್ತಿದೆ ಇದೇ ರೀತಿಯಾಗಿ ಬಸವ ತತ್ವ ಅಂಬೇಡ್ಕರ್ ಅವರ ಯಾವುದೇ ದ್ವೇಷವಿಲ್ಲದ ಜಗತ್ತಿಗಾಗಿ ಮಡದಿರುವ ಶ್ರಮ ಮತ್ತು ಸಂವಿಧಾನ ಇವೆಲ್ಲ ವಿಷಯಗಳನ್ನು ಅರ್ತಿಸಿ ಮುಂದಿನ ದಿನಮಾನಗಳಲ್ಲಿ ಈ ಸಂಘಟನೆ ಇದೇ ರೀತಿಯಾಗಿ ಮತ್ತೆ ಬೆಳೆಯಲು ಹರಿಸಿದರು.

ಈ ಸಭೆಯ ಸಂದರ್ಭದಲ್ಲಿ ,ಸಂಜು ಹೊಸಮನಿ ರಾಜ್ಯ ಗೌರವಾಧ್ಯಕ್ಷರು, ಅನಿಲ್ ಢಾನೆ, ಶಿವಾನಂದ ಮಾದರ್ ಡಿ ಎಸ್ ಎಸ್ ಜಿಲ್ಲಾ ಅಧ್ಯಕ್ಷರು, ಮಹಾದೇವ್ ಮಕ್ಕಳಗೇರಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸದ್ಗುರು ಕಾಂಬಳೆ, ನಿವೃತ್ತಿ ವಡ್ಡರ್, ದೀಪಕ್ ಕಾಂಬಳೆ, ಗಜೇಂದ್ರ ಮಾಹಾರಾಜ್, ನೂರಾರು ಸದಸ್ಯರ ಉಪಸ್ಥಿತಿಯಲ್ಲಿ ಈ ಸಭೆ ಕಾರ್ಯ ನಡೆಯಿತು.

ವರದಿ:- ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ