
ಬಳಿಕ ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಯೋಜನೆ ಬಗ್ಗೆ ಕರಪತ್ರಗಳು ಮೂಲಕ ಮಾಹಿತಿ ನೀಡಿ ವೈಯಕ್ತಿಕ ಕಾಮಗಾರಿಗಳ ಜನರಿಂದ ಬೇಡಿಕೆ ಪಡೆಯಲಾಯಿತು. ಒಂದು ತಿಂಗಳ ಕಾಲ ನಡೆಯಲಿದ್ದು, ರೈತರು ತಮ್ಮಗೆ ಬೇಕಾದ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ , ಗ್ರಾಪಂ ಕಾರ್ಯದರ್ಶಿ ಶಂಕರನಾಂದ ಹುಣಶ್ಯಾಳ, ಡಾಟಾ ಎಂಟ್ರಿ ಆಪರೇಟರ್ ಸಚಿನ್ ಕೊಳ್ಳಿ, ಬಿಎಫ್ ಟಿ ಸಂತೋಷ್ ಅಕ್ಕಿ, ಅಕೌಂಟೆಂಟ್ ಯಲ್ಲಪ್ಪ ಕೋರಿ, ಗ್ರಾಪಂ ಸರ್ವ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

