
ಸುಬ್ಬರಾಯುಡು ಉದಯಗಿರಿ- ವಾಸವಿ ಕ್ಲಬ್ಬಿನ ಅಧ್ಯಕ್ಷರು ಹಾಗೂ ಆದರ್ಶ ಆಸ್ಪತ್ರೆಯ ನಿರ್ದೇಶಕರಾದ - ಮಂಜುನಾಥ್ ಮಹಾಂಕಾಳಿ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳದ - ಡಾ. ಚನ್ನಬಸವಯ್ಯ ಸ್ವಾಮಿ ಹಿರೇಮಠ ಹಾಗೂ ಅವರ ಧರ್ಮಪತ್ನಿಯಾದ - ಸುಜಾತ ಹಿರೇಮಠ ಕ್ಲಬ್ಬಿನ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿ ಡಾ. ಚನ್ನಬಸವಯ್ಯ ಸ್ವಾಮಿ ಮಾತನಾಡಿ ಕೆಸಿ ಗುಪ್ತರವರ ಜಯಂತಿ ನಮ್ಮ ಆಶ್ರಮದಲ್ಲಿ ನೆರವೇರಿಸಿದ್ದು ನಮಗೆ ತುಂಬಾ ಹರ್ಷವಾಗಿದೆ ದಾನಿಗಳಾದ ಸುಬ್ಬರಾಯುಡು - ಹಾಗೂ ಮಂಜುನಾಥ್ ಮಹಾಂಕಾಳಿಯವರಿಗೆ ಹಾಗೂ ಆಡಳಿತ ಮಂಡಳಿಗೂ ತಮ್ಮ ವಂದನೆಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ.. ವಾಸವ ಕ್ಲಬ್ಬಿನ ಖಜಾಂಚಿ. ಗುಮಗೇರಿ ರಾಘವೇಂದ್ರ ಶೆಟ್ಟಿ -ಕಾರ್ಯದರ್ಶಿ. ಮನಸಾಲಿ ರಾಘವೇಂದ್ರ ಶೆಟ್ಟಿ - ಮಲ್ಲಯ್ಯ ಶೆಟ್ಟಿ - ಎನ್ ಶಿವಾ - ಶಂಕರ್ - ಗಣೇಶ್. ಮೆಡಿಕಲ್ ಸ್ಟೋರ್- ಹಾಗೂ ಆಶ್ರಮದ ಸಿಬ್ಬಂದಿಗಳಾದ - ಡಾ. ಚನ್ನಬಸವಯ್ಯ ಸ್ವಾಮಿ ಹಿರೇಮಠ- ಸುಜಾತ ಹಿರೇಮಠ - ಸಿದ್ದಯ್ಯ ಸ್ವಾಮಿ - ಶರಣಮ್ಮ- ಮರಿಯಮ್ಮ ನಾಯಕ - ಹರ್ಷವರ್ಧನ್ - ಉಪಸ್ಥಿತರಿದ್ದರು...
ವರದಿ :- ಬಸವರಾಜ ಬುಕ್ಕನಹಟ್ಟಿ

