Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಮಿನಗಡದಲ್ಲಿ ಲೇಡಿ ಕಿರಣ್ ಬೇಡಿ ಪಿಎಸ್ಐ ಜ್ಯೋತಿ ವಾಲಿಕಾರ್

Advertisement
ಹುನಗುಂದ್:-ತಾಲೂಕಿನ ಅಮೀನಗಡ್ ಪಟ್ಟಣದಲ್ಲಿ
ಪುಂಡರ ಅಟ್ಟಹಾಸಕ್ಕೆ ಬ್ರೆಕ್ ಹಾಕಿದ ಲೇಡಿ ಕಿರಣ ಬೇಡಿ ಎಂದೆ ಜನಮಣ್ಣನೆ ಪಡೆಯುತ್ತಿರುವ PSI ಜ್ಯೋತಿ ವಾಲಿಕಾರ ವಿಜಯಪುರ ನಗರದ ಆದರ್ಶ ಪೊಲೀಸ್ ಠಾಣೆಯಿಂದ ಹುನಗುಂದ ತಾಲೂಕಿನ ಕರದಂಟು ನಗರಿ ಅಮೀನಗಡ ಠಾಣೆಗೆ ಕಾನೂನು ಸುವ್ಯವಸ್ಥೆ ಠಾಣಾ ಅಧಿಕಾರಿಯಾಗಿ ಇತ್ತಿಚ್ಚಿಗೆ ಚಾಜ್೯ ಪಡೆದ ಶ್ರೀಮತಿ ಜ್ಯೋತಿ ಅವರು ಅಮೀನಗಡ ನಗರದ ಸುತ್ತ ಸಾಯಂಕಾಲ ೭:೩೦ ರಿಂದ ರಾತ್ರಿ ೧೧ ಗಂಟೆ ಆದರೂ ರಸ್ತೆ ಪಕ್ಕದಲ್ಲಿ ಗುಂಪು ಗುಂಪಾಗಿ ಕುಳಿತು ಮಧ್ಯಪಾನ ಮಾಡಿ ಎಲ್ಲೆಂದರಲ್ಲಿ ಮಧ್ಯದ ಬಾಡಲಿ,



ಹಾಗೂ ನೀರಿನ ಬಾಟಲ್ ,ಪೌಚ್, ಬಿಸಾಡಿ ಮನೆಯ ಕಬರಿಲ್ಲದೆ ರಸ್ತೆ ಮೇಲೆ ಕುಡಿದು ಗಲಾಟಿ ಮಾಡುವ ಪುಂಡರಿಗೆ ಸಿಂಹ ಸ್ವಷ್ಣವಾಗಿ ಇಂದು ೧೦ಕ್ಕೂ ಹೆಚ್ಚು ಬೈಕ್ ವಶಪಡಿಸಿಕೊಂಡು ಅವರಿಗೆ ಬುದ್ದಿ ಹೇಳಿ ವಾನ್೯ ಮಾಡಿದ ಪ್ರಸಂಗ ಇಂದು ನಡೆಯಿತು.

ಅಮೀನಗಡ ಠಾಣೆಗೆ ಒಳಪಟ್ಟ,ಗೂಡುರು,ಮುರಡಿ,ಗಾನದಾಳ,ಭೀಮನಗಡ,ಇಲಾಳ,ಗ್ರಾಮದಲ್ಲಿ ಓಸಿ,ಮಟಕ ದಂದೆಗಳು ಜೋರಾಗಿ ಕೇಳಿ ಬರುತ್ತಿದ್ದು ಈ ಬಗ್ಗೆ ಜೂಜುಕೋರರ ಹೆಡಿ ಮುರಿ ಕಟ್ಟುವ ಭರವಸೆ ನೀಡಿದ್ದು ಸಮಾಜದಲ್ಲಿ ಅತ್ಯುತ್ತಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ನಗರದಲ್ಲಿ ಅಕ್ರಮ ಮರಳು ಮಾಪಿಯಾ,ಅಕ್ತಮ ,ಮೈನ್ಸ, ಹಾಗೂ ಪ್ರತಿ ವಾರ ಅಮೀನಗಡ ಪಟ್ಟಣದಲ್ಲಿ ನಡೆಯುವ ಕುರಿ,ಧನದ ಸಂತೆ ದಿನ ವಾಹನ ಸವಾರರಿಗೆ ಓಡಾಡಲು ತೊಂದರೆ ಆಗುತ್ತಿದ್ದು ಈ ಬಗ್ಗೆ ಠಾಣಾ ಅಧಿಕಾರಿ ಜ್ಯೋತಿ ಅವರು ಗಮನ ಹರಿಸಿ ಸಂಚಾರಕ್ಕೆ ಅನುಕೂಲ ಮಾಡಲು ಎಷ್ಟರ ಮಟ್ಟಿಗೆ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಒಟ್ಟಾರೆ ಲೆಡಿ ಕಿರಣ ಬೇಡಿ ಎಂದೆ ಸಾರ್ವಜನಿಕ ರಂಗದಲ್ಲಿ ಉತ್ತಮ ಹೆಸರು ಮಾಡುತ್ತಿರುವ ಶ್ರೀಮತಿ ಜ್ಯೋತಿ ವಾಲಿಕಾರ ಅವರು ಹೀಗೆ ನೀರಂತರ ಸೇವೆ ಮಾಡಲೆಂದು ನಮ್ಮ ವಾಹಿನಿಯ ಆಸೆ ಕೂಡ ಆಸಿಸುತ್ತದೆ.

ವರದಿ:- ದಾವಲ್ ಸೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ