Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ವಿಠ್ಠಲ್ ಮಂದಿರದಲ್ಲಿ ಗೋಪಾಳಕಲಾ ಉತ್ಸವದೊಂದಿಗೆ ಶತಕೋತ್ತರ ಕಾರ್ತಿಕ ಸಮಾರಂಭದ ಸಮಾರೋಪ

Advertisement
 ಚಿಕ್ಕೋಡಿ :-ಸದಲಗಾ ಪಟ್ಟಣದ ಪ್ರಾಚೀನ ವಿಠಲ ರುಕ್ಮಿಣಿ ಮಂದಿರದಲ್ಲಿ ಪ್ರತಿವರ್ಷದಂತೆ ಮೊಸರು ಮಡಿಕೆ ಒಡೆಯುವುದರೊಂದಿಗೆ ಮಹಾಪ್ರಸಾದ ಹಂಚಿ ಕಾರ್ತಿಕೋತ್ಸವ ಸಮಾರೋಪದ ಸಮಾರಂಭ ನಡೆಯಿತು. ಬೆಳಿಗ್ಗೆ ಮಂದಿರದಲ್ಲಿ ಮನೋಹರ್ ಜೋಶಿ ಅವರಿಂದ ವಿಟ್ಟಲ ರುಕ್ಮಿಣಿ ದೇವರಿಗೆ ಮಹಾಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ನಡೆಯುವ ಪ್ರತಿ ವರ್ಷದಂತೆ ಕುಂಬಳಕಾಯಿ ಪಲ್ಯ ಗೋಧಿ ಹುಗ್ಗಿ ಪ್ರಸಾದ ಸ್ವೀಕರಿಸಲು ಮುಂಬೈ ಪೋನ ಕೊಲ್ಲಾಪುರ್ ಬೆಳಗಾವಿ ಈಚಲಕರಂಜಿ ಸಾಂಗಲಿ,ಮಿರಜ ಪಟ್ಟಣಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.



ದೇವರಿಗೆ ಮಹಾಪೂಜೆಯ ನಂತರ ಶ್ರೀಗಳ ಪಾದದೊಂದಿಗೆ ಆರತಿ ಅಬ್ದಾಗಿರಿ, ತಾಳ ಮೃದಂಗಗಳ ವಾದ್ಯಗಳೊಂದಿಗೆ ನರ್ತಿಸುತ್ತಾ ದಿಂಡಿ ಹೊರಡಿಸಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳಿಂದ ಸಾವಿರಾರು ಭಕ್ತರ ಮಧ್ಯೆ ಹಾಡು ನೃತ್ಯದೊಂದಿಗೆ ದೂದಗಂಗಾ ನದಿಗೆ ತೆರಳಿ ಅಲ್ಲಿ ಪೂಜಾ ಸಾಹಿತ್ಯಗಳನ್ನು ಸ್ವಚ್ಛಗೊಳಿಸಿ ಆರತಿ ಮಾಡಿ ಉಪಸ್ಥಿತರಿದ್ದ ಭಕ್ತರಿಗೆ ಪಂಚಾಮೃತ ಅಭಿಷೇಕ ಹಂಚಿ ಅಲ್ಲಿಂದ ಪುನಃ ಪಟ್ಟಣದ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಆಗಮಿಸಲಾಯಿತು. ನಂತರ ಸಾಯಂಕಾಲ ಮಹಾಪ್ರಸಾದ್ ದೊಂದಿಗೆ ಉತ್ಸವ ಮುಕ್ತಾಯಗೊಂಡಿತು. ಸದರಿ ಉತ್ಸವದಲ್ಲಿ ಸುತ್ತಲಿನ ಹತ್ತು ಹಳ್ಳಿಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

 
ವರದಿ:-ಮಹಾವೀರ ಚಿಂಚಣೆ. 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ