Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮಾಜಸೇವಕ ಮಹಾಂತೇಶ ಹನುಮನಾಳ ಅವರ ಅಜ್ಜಿ,ಅಗಲಿಕೆ

Advertisement
ಇಳಕಲ್ಲ:- ಮೂಲತಃ ಯಲಬುರ್ಗಾ ತಾಲ್ಲೂಕಿನ ಸಾಲಭಾವಿ ಗ್ರಾಮದವರು.ಇಳಕಲ್ಲ ನಗರದಲ್ಲಿಯೇ ನೆಲೆಯಾಗಿದ್ದವರು.
ಲಿಂಗಾಯತ ಸಮಾಜದ ಹಿರಿಯ ಅಜ್ಜಿ ,ಶ್ರೀಮತಿ ಶಿವಲಿಂಗಮ್ಮನವರು...,
ಸೋಮಪ್ಪ ಕುಂಬಾರ (೧೦೫).

ಇಳಕಲ್ಲ ನಗರದಲ್ಲಿ ಲಿಂಗೈಕ್ಯರಾಗಿದ್ದು, ಅಜ್ಜಿಯವರ ಆಸೆಯಂತೆ ಅವರ ಅಂತ್ಯಕ್ರಿಯೆಯನ್ನು ಅಜ್ಜಿಯ ಸ್ವಗ್ರಾಮವಾದ ಯಲಬುರ್ಗಾ ತಾಲ್ಲೂಕಿನ ಸಾಲಭಾವಿ ಗ್ರಾಮದಲ್ಲಿಯೇ ಇಂದು ಮಧ್ಯಾಹ್ನ ೦೨:೦೦ ಗಂಟೆಗೆ ನೆರವೇರಲಿದೆ.

ಮೃತರು ಇಳಕಲ್ಲ ನಗರದ ಸಮಾಜಸೇವಕ,ಮಹಾಂತೇಶ ಹನುಮನಾಳ
ಅವರ ಅಜ್ಜಿ ಮಜಿ ನಗರ ಉಪಾಧ್ಯಕ್ಷರು.ಅಖಂಡ ೧೦೫ ವರ್ಷಗಳ ಸಾರ್ಥಕ ಬದುಕು ಬದುಕಿ ಬಾಳಿ ಇಂದು ಬಯಲಿನೊಳು ಬಯಲಾದ ಹಿರಿಯ ಅಜ್ಜಿಯ ಅಗಲಿಕೆಗೆ ಇಳಕಲ್ಲ ಮಂದಿ ಬಳಗದ ಶರಣಾಂಜಲಿ

 

ವರದಿ:-ದಾವಲನ ಸೆಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ