
ರೈತರು ಸಹಕಾರ ನೀಡಿದರಿಂದ ಸಂಸ್ಥೆ ಇಷ್ಟೊಂದು ಲಾಭ ಗಳಿಸಲು ಸಾಧ್ಯವಾಗಿದೆ ರೈತರು ಮುಂದೆಯೂ ಸಹಕಾರ ನೀಡಿದಲ್ಲಿ ಇನ್ನೂ ಹೆಚ್ಚಿನ ಮಟ್ಟಕ್ಕೆ ಸೊಸೈಟಿ ಕೊಂಡೊಯ್ಯಲು ಪ್ರಯತ್ನ ಮದಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಿಕೆಪಿಎಸ್ ಉಪಾಧ್ಯಕ್ಷ ವಿಠ್ಠಲ ರೆಡ್ಡಿ,ಸದಸ್ಯರಾದ ಪ್ರಭುರಾವ ಹಾಲಹಳ್ಳಿ, ಕಂಟೆಪ್ಪಾ ಪಾಟೀಲ,ಜಗನ್ನಾಥರೆಡ್ಡಿ, ಇಬ್ರಾಹಿಂ ಪಟೇಲ್,ತುಳಜಮ್ಮ ಮೇಲಕೇರಿ, ದೇವಿಂದ್ರ ನಿಂಗದಳಿ, ರಮೇಶ ಮಾಲೆಕರ, ಪ್ರಭು ಮೈಸಗೊಂಡ,ಕಮಲರೆಡ್ಡಿ ಗಾರಂಪಳ್ಳಿ ಸೇರಿದಂತೆ ರೈತರು,ಮುಖಂಡರು ಉಪಸ್ಥಿತರಿದ್ದರು.
ವರದಿ:- ಸಜೀಶ ಲಂಬುನೋರ್

