Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮದುವೆ: ಗಂಡು- ಹೆಣ್ಣಿನ ವಯಸ್ಸಿನ ಅಂತರ ನೀವೇನಂತಿರಿ

Advertisement
ಒಂದು ಗಂಡು, ಒಂದು ಹೆಣ್ಣು ಮದುವೆ ಎಂಬ ಸಂಬಂಧದಲ್ಲಿ ಬಂಧಿಯಾಗಿ ಜೀವನ ಸಂಗಾತಿಗಳಾಗುವುದು, ಜೀವನ ಸಾಗಿಸುವುದು ಲೋಕಾರೂಢಿ. ದಂಪತಿಗಳಾಗುವವರಲ್ಲಿ ವಯಸ್ಸಿನ ಅಂತರ ಎಷ್ಟಿರಬೇಕು ಎಂಬುದರ ಕುರಿತು ವಿವಿಧ ವಯಸ್ಸಿನ ಅಂತರವನ್ನು ಕೆಲವರು ಹೇಳುತ್ತಾರೆ. ಆದರೆ ಸಾಮಾನ್ಯವಾಗಿ ಗಂಡ 3-5 ವರ್ಷ ದೊಡ್ಡವನಿರುವುದು ಸಾಮಾನ್ಯ.



ಮದುವೆಯಾಗಲು ಗಂಡಸಿಗೆ 21 ವರ್ಷ, ಹೆಂಗಸಿಗೆ 18 ವರ್ಷ ವಯಸ್ಸಾಗಿರಬೇಕೆಂಬುದು ಸರಕಾರದ ಕಡ್ಡಾಯ ನಿಯಮ. ಆದರೆ ಕೆಲವೊಂದು ಬಾರಿ ಗಂಡನಿಗಿಂತ ಹೆಂಡತಿಯ ಯವಸ್ಸು ಹೆಚ್ಚಿರುವ ಉದಾಹರಣೆಗಳು ಕೂಡ ಇವೆ. ಅವರು ಕೂಡ ಸುಖ ಜೀವನ ನಡೆಸುತ್ತಿದ್ದಾರೆ.

ಆದರ್ಶ ಜೀವನ ನಡೆಸಲು ಗಂಡ ಹೆಂಡತಿಯರ ನಡುವೆ ವಯಸ್ಸಿನ ವ್ಯತ್ಯಾಸ ಹೆಚ್ಚಿನ ವ್ಯತ್ಯಾಸ ಮಾಡದು. ಬದಲಿಗೆ ಅವರ ನಡುವಿನ ಹೊಂದಾಣಿಕೆಯೇ ಪ್ರಮುಖ ಪಾತ್ರ ವಹಿಸುತ್ತದೆ. ಎಂಗೇಜ್ ಮೆಂಟ್ ಮ್ಯಾರೆಜ್ ಗಳಲ್ಲಿ ಗಂಡನ ವಯಸ್ಸು ಹೆಣ್ಣಿನ ವಯಸ್ಸಿಗಿಂತ ಹೆಚ್ಚಿರುವುದು ಸಾಮಾನ್ಯ. ಆದರೆ ಲವ್ ಮ್ಯಾರೆಜ್ ಗಳಲ್ಲಿ ಹುಡುಗ- ಹುಡುಗಿಯ ನಿರ್ಧಾರಗಳೇ ಪ್ರಮುಖ ಪಾತ್ರ ವಹಿಸುವುದರಿಂದ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ.

ಹಳೆಯ ಕಾಲದಲ್ಲಿ ನಡೆಯುವ ಮದುವೆಗಳಲ್ಲಿ ಗಂಡಸಿನ ವಯಸ್ಸು ಹೆಂಗಸಿನ ವಯಸ್ಸಿಗಿಂತ ಜಾಸ್ತಿ ಇರುವುದು ಸಾಮಾನ್ಯ ವಾಗಿತ್ತು. ಅದು 10 ರಿಂದ 15 ವರ್ಷಗಳ ಅಂತರವೂ ಇರುತ್ತಿದ್ದವು. ಇಷ್ಟೆಲ್ಲದ ಮಧ್ಯೆ ಗಂಡ- ಹೆಂಡತಿ ಸುಖ ಜೀವನ ನಡೆಸಲು ಹೊಂದಾಣಿಕೆಯೇ ಪ್ರಮುಖ ಪಾತ್ರ ವಹಿಸುತ್ತಿದೆಯೇ ಹೊರತು. ವಯಸ್ಸಲ್ಲ. ಆದರೆ ಶಾಸ್ತ್ರೋಕ್ತವಾಗಿ ಹೆಣ್ಣಿಗಿಂತ ಗಂಡಿನ ವಯಸ್ಸು ಜಾಸ್ತಿ ಇರಬೇಕೆಂಬುದು ಅನುಭವಸ್ತರ ಮಾತು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್