
ಈ ವೇಳೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಉಪ ಮಹಾಪೌರರಾದ ಶ್ರೀ ಆನಂದ ಚೌವ್ಹಾಣ, ಪಾಲಿಕೆ ಸದಸ್ಯರಾದ ಶ್ರೀ ಅಭಿಜಿತ್ ಜವಾಲ್ಕರ್, ಶ್ರೀಮತಿ. ವಾಣಿ ಜೋಶಿ, ಶ್ರೀ ನಿತಿನ್ ಜಾಧವ್, ಶ್ರೀ ಮಂಗೇಶ್ ಪವಾರ್, ಶ್ರೀ ನಂದು ಮಿರಜಕರ್, ಪ್ರಮುಖರಾದ ಶ್ರೀ ವಿಲಾಸ ಜೋಶಿ, ಶ್ರೀ ಆನಂದ ಕುಲಕರ್ಣಿ, ಶ್ರೀ ಅಮರೇಂದ್ರ, ಶ್ರೀ ಶ್ರೀಶೈಲ ಮಸ್ತಮರಡಿ, ಶ್ರೀ ರಾಕೇಶ ಶೆಡಬಾಳ ಹಾಗೂ ಇತರರು ಉಪಸ್ಥಿತರಿದ್ದರು .

