Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನ್ಯೂ ಹಾಲೆಂಡ್ ಟ್ಯಾಕ್ಟರ್ ಬಿಡುಗಡೆ ,ರೈತರ ಸಮ್ಮಿಲನ

Advertisement
ಅಥಣಿ :-ಶಿವಶಂಕರ ಮಾರ್ಕೆಟಿಂಗ್ ಮಾಲೀಕರು ಸಿ.ಎನ. ಎಚ್ ಇಂಡಸ್ಟ್ರಿಯಲ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ನ್ಯೂ ಹಾಲೆಂಡ್ ಟ್ರ್ಯಾಕ್ಟರನ ಹಾಗೂ ಸರ್ವಿಸ್ ಕೊಡುವಂತ ಟೀಮ್ ಹಾಗೂ ವಿತರಣೆ ಮಾಡುವಂತಹ ಟೀಮ್ ದೊಂದಿಗೆ ರೈತರ ಸಮ್ಮೇಳನ ಹಾಗೂ ಮಿಲನ ಹಾಗೂ ನೂತನವಾಗಿ ನ್ಯೂ ಹಾಲೆಂಡ್ ಡಾಕ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಅಥಣಿಯ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.



ಈ ಕಾರ್ಯಕ್ರಮದಲ್ಲಿ ನ್ಯೂ ಹಾಲೆಂಡ್ ಡಾಕ್ಟರ್ ಬಳಕೆ ಮಾಡಿರುವಂತಹ ಗ್ರಾಹಕರು 25ರಿಂದ 30 ವರ್ಷ ವರೆಗೆ ನಿರಂತರವಾಗಿ ಅದನ್ನೇ ತನ್ನ ಜೀವನದಲ್ಲಿ ಅಳವಡಿಸಿ ಕೊಂಡಿರುವಂತ ರೈತರಿಗೆ ಸನ್ಮಾನ ಕಾರ್ಯಕ್ರಮ ಅದರ ಜೊತೆಗೆ ಆಗಮಿಸಿರುವ ರೈತರೊಂದಿಗೆ ಆಗಬೇಕಾದ ಬದಲಾವಣೆಗೆ ಕುರಿತು ವಿಶೇಷ ಚರ್ಚಾ ಕೋಟ ಸಮ್ಮೇಳನ ಕಾರ್ಯಕ್ರಮವನ್ನು ಜರಗಿತು.
ಸಾವಿರಾರು ಜನ ರೈತರು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.



ತಮಗಿರುವಂತ ನ್ಯೂ ಹಾಲೆಂಡ್ ಟ್ಯಾಕ್ಟರನ ಬಗ್ಗೆ ಅನುಭವದ ಕುರಿತು ಹಂಚಿಕೊಂಡಿರು ಮೂಲಕ ತಾವು ಬಳಸುವಂತ 20 ವರ್ಷ ಸುದೀರ್ಘ ಕಾಲ ಹಾಗೂ ನ್ಯೂ ಹಾಲೆಂಡ್ ಟ್ಯಾಕ್ಟರ್ ಮೊದಲಿರುವಂತಹ ಡಾಕ್ಟರ್ ಬದ್ಲಾವಣೆಗೆ ಕುರಿತು ವಿಶೇಷ ಚರ್ಚೆ ನಡೆಸಿ ನ್ಯೂ ಹಾಲೆಂಡ್ ಟ್ರಾಕ್ಟರ್ ಉಪಯೋಗ ಮಾಡಬೇಕೆಂದು ಕರೆ ನೀಡಿದರು ರೈತರು ಈ ಕಾರ್ಯಕ್ರಮದ ಭಾಗವಹಿಸಿದ್ದಕ್ಕೆ ನಮಗೆ ಸಂತಸ ತಂದಿದೆ ಎಂದು ಹುಬ್ಬಳ್ಳಿಯ ಶ್ರೀನಿವಾಸ್ ಸರ್ ಅವರು ಹೇಳಿದರು.



ನಂತರ ವೈದ್ಯನಾಥ್ ಗಿಟ್ಟಿ ಪುಣೆ ಅವರು ಮಾತನಾಡಿ ನ್ಯೂ ಹಾಲೆಂಡ್ ಟ್ಯಾಕ್ಟರನ ಮೊದಲು ಇರುವಂತ ಬದಲಾವಣೆ ಹಾಗೂ ಈಗಿರುವಂತ ಬದಲಾವಣೆ ಆಗಿರುವುದರಿಂದ ಗ್ರಾಹಕರಿಗೆ ಯಾವ ರೀತಿ ತೊಂದರೆ ಇಲ್ಲ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ನ ಬಳಕೆ ಮಾಡುವಂತೆ ಕರೆ ನೀಡಿದರು ಜೊತೆಗೆ ಅಥಣಿಯಲ್ಲಿ ಆದಷ್ಟು ಬೇಗನೆ ಸರ್ವಿಸ್ ಸೆಂಟರ್ ತೆರೆಯುವುದಾಗಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ತರುಣ್ ಸರ್ ಹಾಗೂ ಸಾಂಗ್ಲಿಯ ಆಶಿ ಸರ್ ಬಸವರಾಜ್ ಮೈತ್ರಿ ಮೋಹನ್ ಮೇತ್ರಿ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ವರದಿ :-ರಾಜು ವಾಘಮಾರೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ