Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೊಸ ವರ‍್ಷ ನಮಗೆಲ್ಲ ಒಳೀತು ಮಾಡಲಿ

Advertisement
---------------------------------------------ವರ‍್ಷಾಚರಣೆ ಇತಿಮಿತಿಯಲ್ಲಿರಲಿ
ರಾಜ್ಯಾದ್ಯಂತ ಜನರು ಹೊಸ ವರ‍್ಷಾಚರಣೆ ಗುಂಗಿನಲ್ಲಿದ್ದಾರೆ. ೨೦೨೫ ನೇ ಸಾಲಿನ ಕಡೆಯ ದಿನ ಇಂದು ಡಿಸೆಂಬರ್ ೩೧. ಪ್ರತಿಬಾರಿಯಂತೆ ಈ ಬಾರಿಯೂ ಕಾಲೆಂಡರ್ ತಿರುಗಿ ೨೦೨೬ ಕ್ಕೆ ಬಂದು ನಿಂತಿದೆ.
ಇAದು ರಾತ್ರಿ ೧೨ ಗಂಟೆ ಆಗುತ್ತಿದ್ದಂತೆಯೇ ೨೦೨೬ ಕ್ಕೆ ನಾವು ಕಾಲಿಡಲಿದ್ದು, ಜೀವನದ ಹೊಸ ಕನಸುಗಳೊಂದಿಗೆ ಮುನ್ನುಗ್ಗುತ್ತೇವೆ. ೨೦೨೫ ರಲ್ಲಿ ಜನರು ಸಾಕಷ್ಟು ಸುಖ: ದುಖ ಎರಡನ್ನೂ ಅನುಭವಿಸಿರುತ್ತಾರೆ. ಆದರೆ ಮುಂದಿನ ಹೊಸ ವರ‍್ಷ ೨೦೨೬ ರ ಜನ ಜೀವನದಲ್ಲಿ ಸುಖ; ಶಾಂತಿ ನೆಮ್ಮದಿ ತರಲೆಂಬ ಮಹಾದಾಸೆಯೊಂದಿಗೆ ನಾವು ಹೊಸ ವರ‍್ಷಕ್ಕೆ ಕಾಲಿಡುತ್ತಿದ್ದೇವೆ.
ಜನರ ಜೀವನ ಚೆನ್ನಾಗಿರಲಿ ಎಂಬ ಆಸೆ ಎಲ್ಲರಲ್ಲೂ ಇರುವುದು ಸಾಮಾನ್ಯ. ನಾವೆಲ್ಲರೂ ಜೀವನದಲ್ಲಿ ಸುಖ; ಶಾಂತಿ ಬರಲೆಂದೇ ಹಾರೈಸುತ್ತೇವೆ. ಯಾರಿಗೂ ದು:ಖ ಬೇಕಾಗಿಲ್ಲ. ಆದರೆ ಜೀವನ ಎಂದ ಮೇಲೆ ಸುಖ ಒಂದೇ ಬರಲಾರದು. ಸುಖ: ದು:ಖ  ಸಮ, ಸಮನಾಗಿ ಬರುವುದು ನಿಸರ‍್ಗ ನಿಯಮ. ಅದುವೇ ಜೀವನ.
ಹೊಸ ವರ‍್ಷದಲ್ಲಿ ನಾವೆಲ್ಲ ಸುಖವನ್ನೇ ಬಯಸುತ್ತೇವೆಯಾದರೂ ಜೀವನದ ಭಾಗವಾದ ದು:ಖವೂ ಸಮ್ಮೀಶ್ರವಾಗಿ ಬರುವುದು. ಬಂದ ಸುಖವನ್ನು ಎಂಜಾಯ್ ಮಾಡುತ್ತ, ಬಂದ ದು:ಖವನ್ನೂ ಎದುರಿಸುತ್ತ ಹೊಸ ವರ‍್ಷವನ್ನೂ ಮತ್ತಷ್ಟು ದೃಢವಾದ ಮನಸ್ಸಿನಿಂದ ಗಟ್ಟಿ ನರ‍್ಧಾರಗಳಿಂದ ಎದುರಿಸಲು ನಾವೆಲ್ಲ ಸಜ್ಜಾಗಬೇಕು.
ವರ‍್ಷಾಚರಣೆ ಕೇಡು ಮಾಡದಿರಲಿ: ಹೊಸ ವರ‍್ಷಾಚರಣೆ ಎಂಬುದು ಪ್ರತಿ ವರ‍್ಷ ಸಾಮಾನ್ಯ. ಅದನ್ನು ಇತಿ ಮಿತಿಯಲ್ಲಿ ಮಾಡಿಕೊಂಡು ನಷ್ಟ, ನೋವುಗಳು ಆಗದಂತೆ ಹೊಸ ವರ‍್ಷಾಚರಣೆ ಮಾಡೋಣ. ಹೊಸ ವರ‍್ಷ ನಮಗೆಲ್ಲ ಒಳ್ಳೆಯದು ಮಾಡಲಿ ಎಂದು ಆ ದೇವರಲ್ಲಿ ಪ್ರರ‍್ಥಿಸೋಣ.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಭವ ಆಟ ಶ್ಲಾಘಿಸಿದ ನಾಯಕ ಶ್ರೇಯಸ್ ಅಯ್ಯರ ವೈಭವ ಸೂರ್ಯವಂಶಿ ಮತ್ತೊಂದು ವಿಶ್ವ ದಾಖಲೆಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆ