
ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮತ್ತು ರಾಯಭಾ ಕ್ಷೇತ್ರ ಶಾಸಕರಾದ ದುರ್ಯೋಧನ ಐಹೊಳೆ, ಮಾಜಿ ಎಂಎಲ್ಸಿ ಅಂಡ್ ಮಾಂತೇಶ ಕಾವಟಗಿಮಠ, ಮಹೇಶ್ ಕುಮಟ್ಟಳ್ಳಿ, ಶಶಿಕಲಾ ಜೊಲ್ಲೆ, ವಕೀಲರಾದ ಸತೀಶ್ ಅಪ್ಪಾಜಿಗೋಳ ಬಸವರಾಜ್ ಸುಂದ್ರಿ ಶ್ರೀಮಂತ ಪಾಟೀಲ್, ಅನೇಕ ಬಿಜೆಪಿ ಮುಖಂಡರು ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ

