
ಮೆರವಣಿಗೆಯಲ್ಲಿ ಭಜನೆ, ಡೊಳ್ಳುಕುಣಿತ ಸೇರಿದಂತೆ ಮಹಿಳೆಯರು ಕಳಶ ಹಿಡಿದು ಮೆರವಣಿಗೆಗೆ ಮೆರಗು ತಂದರು.ನಂತರ ಗೋಸಲಾಂಜನೇಯ ದೇಗುಲಕ್ಕೆ ಕಳಸಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ಕರಿಯಪ್ಪ ಯಾದವ್, ರಾಮಣ್ಣ ಯಾದವ್ ,ಕನಕಪ್ಪ ಯಾದವ್, ಮಂಜುನಾಥ ಬನ್ನಿಗೋಳಕರ್ ,ನಾಗಪ್ಪ ಯಾದವ್, ಗಂಗಪ್ಪ ಯಾದವ್ ,ಮಂಜುನಾಥ ಬಂಗಾರಗುಂಡು, ಸಂಜುವಪ್ಪ, ಮೌನೇಶ ಶಿವನಗುತ್ತಿ,ಸಮಾಜ ಇತರರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ

