
ಜನಸಾಮಾನ್ಯರಿಗೆ ಈ ಸಮಾಜಿಕ ಜಾಲತಾಣದಿಂದ ಮನವಿ :-
ಮಳೆಗಾಲದ ಸಮಯದಲ್ಲಿ ಬೈಕ್, ವಾಹನಗಳು ನಿಧಾನವಾಗಿ ಚಲಿಸಿ, ಮಳೆಯಲ್ಲಿ ಬೈಕ್ ಸ್ಕಿಡ್, (ಜಾರುವ) ಸಂಭವವಿರುತ್ತದೆ ಇದರಿಂದ ಜನಸಾಮಾನ್ಯರು ಎಚ್ಚರವಿರಬೇಕು.
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ.ಬೈಕ್ ಚಲಾಯಿಸುವಾಗ ಮೊಬೈಲ್ ಬಳಸಬೇಡಿ.
ರಸ್ತೆಯ ನಿಯಮಗಳನ್ನು ತಪ್ಪದೆ ಪಾಲಿ
ನಿಮ್ಮನ್ನು ನಂಬಿ ನಿಮ್ಮ ಪರಿವಾರ ಕಾಯುತ್ತಿರುತ್ತದೆ ಎಂಬುದು ಮರೆಯದಿರಿ.
ಉಮೇಶ್ ಗುತ್ತಿಗೆದಾರ
ಬಹುಜನ ಸಮಾಜ ಪಾರ್ಟಿ
ಯುವ ಮುಖಂಡರು
ಬೀದರ್ ತಿಳಿಸಿದ್ದಾರೆ..
ವರದಿ ಸಂತೋಷ ಬಿಜಿ ಪಾಟೀಲ್

