ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಥಮ, ದ್ವೀತಿಯ ಬಹುಮಾನ ನೀಡಲಾಯಿತು.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವ್ಹಿ.ಎಮ್,ಪ್ರೌಢ ಶಾಲೆಯ ಕಾರ್ಯದರ್ಶಿಗಳಾದ ಸಂಗಯ್ಯ,ವ್ಹಿ , ಮುಖ್ಯಗುರುಗಳಾದ ಚಂದ್ರಶೇಖರ, ನಾಯ್ಕ ಹಾಗೂ ಶಿಕ್ಷಕರಾದ ಸಂಜೀವ ಬಾಕಲಿ ,ಶಿ, ವೆಂಕಟರೆಡ್ಡಿ ಮಾಬು, ಸಾಹೀರಾ, ಮಾರ್ಗರೇಟ್
ಭಾಗವಹಿಸಿದರು.
ವರದಿ:- ಮಂಜುನಾಥ ಕುಂಬಾರ

