Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬರ ಬಿಸಿಲಿನಲ್ಲಿ ಮೈದಾನಕ್ಕಿಳಿಯುವುದೇ ಸವಾಲು

ಭಾರತ- ಅಪಘಾನಿಸ್ತಾನ್ ಟೆಸ್ಟ್ ಇಂದು ಆರಂಭ

Advertisement

 
ನ್ಯೂ ಚಂದಿಗಢ: ಭಾರತ ಹಾಗೂ ಅಪಘಾನಿಸ್ತಾನ್ ಕ್ರಿಕೆಟ್ ತಂಡಗಳ ನಡುವೆ ಏಕೈಕ ಟೆಸ್ಟ್ ಪಂದ್ಯ ಇಂದು ಇಲ್ಲಿ ಆರಂಭವಾಗಲಿದೆ.
ಇಲ್ಲಿನ ಮುಲ್ಲಾನಪುರದಲ್ಲಿರುವ ಮಹಾರಾಜ ಯಧುವೀಂದ್ರ ಸಿಂಗ್ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಪಂದ್ಯ ಮುಂಜಾನೆ ೯:೩೦ ರಿಂದ ಆರಂಭವಾಗುವುದು.
ಹೊಸ ಮೈದಾನದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇದಕ್ಕೆ ಮನ್ನ ಈ ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿಯ ಎರಡು ಪ್ಲೇ ಆಪ್ ಪಂದ್ಯಗಳು ನಡೆದಿದ್ದವು.
ಬರ ಬಿಸಿಲಿನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ೩೦ ರಿಂದ ೪೦ ಡಿಗ್ರಿ ವರೆಗಿನ ತಾಪಮಾನದಲ್ಲಿ ಪಂದ್ಯ ನಡೆಯುತ್ತಿರುವುವದರಿಂದ ಉಭಯ ತಂಡದ ಆಟಗಾರರಿಗೆ ಸವಾಲಾಗಿದೆ. 
ಶುಭಮಾನ್ ಗಿಲ್ ನಾಯಕತ್ವದ ಭಾರತ ತಂಡವೇ ಗೆಲುವಿನ ನೆಚ್ಚಿನ ತಂಡವಾಗಿದ್ದು, ಅನನುಭವಿ ಅಪಘಾನಿಸ್ತಾನ ತಂಡಕ್ಕೆ ಪಂದ್ಯದಿAದ ಕ್ರಿಕೆಟ್ ಪಾಠ ಮಾತ್ರ ಸಿಗಲು ಸಾಧ್ಯ ಎಂದು ನಿರೀಕ್ಷಿಸಲಾಗಿದೆ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ : ತಿಂಗಳಿಗೆ 67600 ಸಂಬಳ ರಾಮಲಿಂಗಾರೆಡ್ಡಿ ಜೊತೆಗಿನ ಸಿಎಂ ಸಂಧಾನ ಸಕ್ಸಸ್ ರಾಜ್ಯದಲ್ಲಿ ಖಾಲಿರುವ 3,395 ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನವಿವಾಹ ನೋಂದಣಿಗೆ ಆಧಾರ್ ಕಾರ್ಡ್ ವಯಸ್ಸಿನ ದಾಖಲೆ ಅಲ್ಲ : ರಾಜ್ಯ ಸರ್ಕಾರ ಆದೇಶ ವೆಸ್ಟ್ ಇಂಡೀಸ್- ಲಂಕಾ ದ್ವಿತೀಯ ಏಕದಿನ ಪಂದ್ಯ ನಾಳೆಬರ ಬಿಸಿಲಿನಲ್ಲಿ ಮೈದಾನಕ್ಕಿಳಿಯುವುದೇ ಸವಾಲುಟೆಸ್ಟ್ ಕ್ರಿಕೆಟ್: ಎರಡೇ ದಿನಗಳಲ್ಲಿ ೩೩ ವಿಕೆಟ್‌ಗಳ ಪತನಟೆಸ್ಟ್ ಕ್ರಿಕೆಟ್: ಇಂಗ್ಲೆAಡ್‌ಗೆ ೧೯೩ ರನ್‌ಗಳ ಮುನ್ನಡೆನಾಳೆಯಿಂದ ಭಾರತ- ಅಪಘಾನಿಸ್ತಾನ ಏಕೈಕ ಟೆಸ್ಟ್ ಆರಂಭಪ್ರತಿಪಕ್ಷದವರಿಗೆ ಉತ್ತರ ಕೊಡಲು ಸಾಧ್ಯವಾಗದ ಮಂತ್ರಿಮಂಡಲ ಸರ್ಕಾರದಲ್ಲಿದೆ : ಆರ್ ಅಶೋಕ್