Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

9 ದಿನಕ್ಕೆ ಕಾಲಿಟ್ಟ ಪ್ರತಿಭಟನೆ

Advertisement
ಚಿಂಚೋಳಿ : ಶಾದಿಪುರ ಗ್ರಾಮದಲ್ಲಿ ಯುವ ಕರ್ನಾಟಕ ವೇದಿಕೆ ಸಂಘಟನೆ ವತಿಯಿಂದ ಕೆಂಪು ಮಣ್ಣು ಮಾರಾಟ ಮಾಡುವುದನ್ನು ಕುರಿತು ಪ್ರತಿಭಟನೆ ಮಾಡಲಾಯಿತು ಕಾರಣ ಪರಿಶಿಷ್ಟ ಜಾತಿಗೆ ಹಾಗೂ ಮೈನಾರಿಟಿ ಸಂಬಂಧಿಸಿದ ಜಾತಿಗೆ ಸೇರಿದ ಭೂಮಿಯನ್ನು ಕೆಂಪು ಮಣ್ಣು ಮಾರಾಟ ಮಾಡುತ್ತಿದ್ದಾರೆ ಕೆಂಪು ಮಣ್ಣು ಮಾಫಿಯಾ ಹೆಚ್ಚು ವಾಗಿದೆ ಅದರ ಪ್ರಯುಕ್ತ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.ಪ್ರತಿಭಟನಾಕಾರರನ್ನು ಕೋಂಚರಾಮ ಪೊಲೀಸರು ಬಂಧಿಸಿ ಬಸ್ಸಿನಲ್ಲಿ ತೆಗೆದುಕೊಂಡು ಹೋಗಿದ್ದರು ಎಂದು ಪ್ರತಿಭಟನಾಕಾರರಾದ ಶಂಕರ್ ಪವ್ಹಾರ್ .ಶಯ್ಯದ್ ಶಬ್ಬೀರ್ ಅವರು ತಿಳಿಸಿದ್ದಾರೆ ಇದು
ಚಿಂಚೋಳಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪೂರ ಗ್ರಾಮದಲ್ಲಿ ಒಟ್ಟು 188 ಎಕರೆ ಜಮೀನನ್ನು 59 ರೈತರಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸರ್ವೇ ನಂ.126/1ರಲ್ಲಿ 51 ರೈತರು, 126/3ರಲ್ಲಿ 3 ರೈತರು ಹಾಗೂ 126/05ರಲ್ಲಿ 12 ರೈತರು ಸೇರಿದ್ದಾರೆ. ಆದರೆ, ಈವರೆಗೆ ಜಮೀನಿಗೆ ಸಂಬಂಧಿಸಿದ ಫಾರಂ ನಂ.10 ವಿತರಣೆ ಆಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ರೈತರಿಗೆ ಕಾನೂನುಬದ್ಧ ದಾಖಲೆಗಳ ಕೊರತೆ ಉಂಟಾಗಿದ್ದು,ತಮ್ಮ ಹಕ್ಕುಗಳನ್ನು ಬಳಸಿಕೊಳ್ಳಲು ಆಡಚಣೆ ಎದುರಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು, ಜಮೀನಿನಲ್ಲೇ ಕೆಲವು ವ್ಯಕ್ತಿಗಳು ಕಾನೂನುಬಾಹಿರವಾಗಿ ಕೆಂಪು ಮಣ್ಣು ಗಣಿಗಾರಿಕೆ ನಡೆಸುತ್ತಿರುವುದಾಗಿ ರೈತರ.ದೂರು ನೀಡಿದರೂ ಕೂಡ ಸಂಬಂಧ ಪಟ್ಟ ಯಾವುದೇ ಅಧಿಕಾರಿಗಳು ಈ ಒಂದು ಸ್ಥಳಕ್ಕೆ ಪರಿಶೀಲಿನ ಮಾಡಿದ್ದರು ಕೂಡ ಕೆಂಪು ಮಣ್ಣು ಮಾರಾಟ ಮಾಡುವಂತ ಮಾಫಿಯಾ ಜನರು ನಿಲ್ಲಿಸುತ್ತಿಲ್ಲ.

ಈ ಕುರಿತು ರೈತ ಶಂಕರ್ ಪ್ರತಿಕ್ರಿಯಿಸಿ,ಹೊರರಾಜ್ಯದ ಕೆಲವರು ಹಾಗೂ ಸ್ಥಳೀಯ ವ್ಯಕ್ತಿಗಳ ಸಹಕಾರದಿಂದ ಈ ಅಕ್ರಮ ನಡೆಯುತ್ತಿದೆ ಎಂಬ ಅನುಮಾನವಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ,ಎಂದು ತಿಳಿಸಿದ್ದಾರೆ.
ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವಂತೆ ಆಗ್ರಹಿಸಿದ ರೈತರು,ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವವರೆಗೆ ಗಣಿಗಾರಿಕೆ ಸ್ಥಳದಲ್ಲೇ ತಾತ್ಕಾಲಿಕ ಶಿಬಿರ ಹಾಕಿ ಪ್ರತಿಭಟನೆ ಮುಂದುವರಿಸಿದ್ದಾರೆ.ಪ್ರತಿಭಟನೆಯಲ್ಲಿ ಶಂಕರ್ ಪವಾರ್, ಪ್ರೇಮ್ ಸಿಂಗ್ ರಾಠೋಡ್, ಶಂಕ್ರಯ್ಯ, ಮಹೇಂದ್ರ ಚೌಹಾಣ್,ಲಿಂಗು ಪವಾರ್, ರೂಪಸಿಂಗ್, ಮೋಹನ್ ಎಂಜಿ,ರಾಮಚಂದ್ರ, ಬಿಚ್ಚಪ್ಪ, ಅಂಬ್ರು ನರಸಿಂಗ್,ತಹರಿ ಬಾಯಿ, ಗೋಪಿ ಬಾಯಿ,ಕಮಲ ಬಾಯಿ,ದೇವಿಬಾಯಿ,ವೆಂಕಟೇಶ್ ಶಾದಿಪುರ್, ಶಾಂತಮ್ಮ,ಕಸ್ತೂರಿ ಬಾಯಿ,ರೂಕ್ಕಿಬಾಯಿ, ವೆಂಕಟಮ್ಮ,ಪಾರ್ವತಮ್ಮ ಇನ್ನಿತರ ರೈತರು ಇದ್ದರು.


ವರದಿ : ಸುನಿಲ್ ಸಲಗರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ