Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತರಾಖಂಡ ‘ಸಾಹು’ ನ ಹೇಳಿಕೆಗೆ ತೀವ್ರ ವಿರೋಧ

Advertisement
---------------------------------ಮಹಿಳೆಯರ ಕುರಿತು ಅವಹೇನಕಾರಿ ಪದ ಬಳಕೆ

ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ತಮ್ಮ ಸಣ್ಣತನವನ್ನು ಪ್ರದರ‍್ಶಿಸುವ ಹಾಗೂ ವ್ಯಾಪಕ ಟೀಕೆಗೆ ಗುರಿಯಾಗುವ ವ್ಯಕ್ತಿಗಳಿಗೆ ನಮ್ಮ ಸಮಾಜದಲ್ಲಿ ಕಡಿಮೆ ಇಲ್ಲ.
ಇಂಥ ಬಾಯಿ ಚಪಲದ ವ್ಯಕ್ತಿಗಳು ನಮಲ್ಲಿ ತುಂಬಾನೇ ಇದ್ದಾರೆ. ಈ ಸಾಲಿನಲ್ಲಿ ಮತ್ತೊರ‍್ವ ಗಿರಾಕಿ ನಮಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಗುರಿಯಾದವರೆಂದರೆ ಉತ್ತರಾಖಂಡದ ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ರ‍್ಯ ಅವರ ಪತಿ ಗರ‍್ಧಾರಿ ಲಾಲ್ ಸಾಹು ಅವರೇ ಈ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಒಂದು ರಾಜ್ಯದ ಜವಾಬ್ದಾರಿ ಖಾತೆ ಹೊಂದಿರುವ ಸಚಿವೆಯೊಬ್ಬರ ಪತಿಯಾಗಿ ಇಂಥ ಬೇಕಾಬಿಟ್ಟಿ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಸಾಹು. ಸರ‍್ವಜನಿಕ ಕರ‍್ಯಕ್ರಮವೊಂದರಲ್ಲಿ ತಮ್ಮ ಬಾಯಿ ಚಪಲ ತೋರಿದ ಸಾಹು, ೨೦,೦೦೦ ರಿಂದ ೨೫,೦೦೦ ರೂ.ಗೆ ಬಿಹಾರದ ಹುಡುಗಿಯರನ್ನು ಮದುವೆ ವ್ಯವಸ್ಥೆ ಮಾಡಬಹುದು ಎಂದು ಹೇಳಿಕೆ ನೀಡುವ ಮೂಲಕ ಉತ್ತರಾಖಂಡದ ಈ ಮಹಾಶಯ ತಮ್ಮ ಬಾಯಿ ಚಪಲ ಸಮಾಜಕ್ಕೆ ತೋರಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಸರ‍್ವಜನಿಕ ಕರ‍್ಯಕ್ರಮವೊಂದರಲ್ಲಿ ಈ ಉಡಾಫೆ ಹೇಳಿಕೆ ನೀಡಿರುವ ಈ ಮಹಾಶಯ, ನನ್ನೊಂದಿಗೆ ಬನ್ನಿ ಬಿಹಾರದ ಹುಡುಗಿಯರನ್ನು ಇಷ್ಟು ಹಣಕ್ಕೆ ನಾನು ಮದುವೆ ಮಾಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ ಈ ಮಹಾಶಯ. ‘ಸಾಹು’ ನ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮಹಿಳಾ ಸಂಘಗಳು ಸಾಹು ನ ಹೇಳಿಕೆಗೆ ಕೆರಳಿ ಕೆಂಡವಾಗಿವೆ.
ಇನ್ನಾದರೂ ಇಂಥ ಮಹಾಶಯವರು ತಮ್ಮ ಬಾಯಿ ಚಪಲದ ಚಟ ಬಿಟ್ಟು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕಾಗಿದೆ. ಸಮಾಜದಲ್ಲಿ ನಾವು ಮಹಿಳೆಯರಿಗೆ ಗೌರವದ ಸ್ಥಾನ ನೀಡಬೇಕೆಂದು ಇಂಥವರಿಗೆ ಎಂದು ಜ್ಞಾನ ಬರುವುದು ಎಂದು ಕಾಯಬೇಕಾಗಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ