Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೈಭವ ಸರ‍್ಯವಂಶಿ ಮತ್ತೇ ಬಿರುಸಿನ ಶತಕ

Advertisement
ಬೆನೋನಿ ( ದಕ್ಷಿಣ ಆಫ್ರಿಕಾ): ಭಾರತದ ಪ್ರತಿಭಾವಂತ ಕಿರಿಯ ಕ್ರಿಕೆಟಿಗ ವೈಭವ ಸರ‍್ಯವಂಶಿ ಈ ದಿನಗಳಲ್ಲಿ ರ‍್ಜರಿ ಫರ‍್ಮನಲ್ಲಿದ್ದಾರೆ.
ಆತಿಥೇಯ ದ. ಆಫ್ರಿಕಾ ವಿರುದ್ಧ ಇಲ್ಲಿ ನಡೆದ ಮೂರನೇ ಯುವ ಏಕದಿನ ಪಂದ್ಯದಲ್ಲಿ ವೈಭವ ಸರ‍್ಯವಂಶಿ ಬಿರುಸಿನ ಶತಕವನ್ನು ಬಾರಿಸಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ೭೪ ಎಸೆತಗಳಲ್ಲಿ ೯ ಬೌಂಡರಿ, ೧೦ ಸಿಕ್ಸರ್ ನೆರವಿನಿಂದ ೧೨೭ ರನ್ ಚಚ್ಚಿದ ವೈಭವ್ ಭಾರತ ತಂಡ ನಿಗದಿತ ೫೦ ಓವರುಗಳಲ್ಲಿ ೩೯೩ ರನ್ ಗಳಿಸಲು ಪ್ರಮುಖ ಪಾತ್ರವಹಿಸಿದರು. ಸರಣಿಯಲ್ಲಿ ಭಾರತ ಈಗಾಗಲೇ ವೈಭವ ನಾಯಕತ್ವದಲ್ಲಿ ೨-೦ ರಿಂದ ಸರಣಿ ಗೆದ್ದಾಗಿದೆ.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೌಲಿಂಗ್‌ನಲ್ಲಿಯೂ ಮಿಂಚಲಿದ್ದಾರೆಯೇ ಸೂರ್ಯವಂಶಿ?ವೆಸ್ಟ್ ಇಂಡೀಸ್- ಪಾಕ್ ಮೊದಲ ಟೆಸ್ಟ್ ನಾಳೆಯಿಂದಭಾರತ- ಜಿಂಬಾಬ್ವೆ ಎರಡನೇ ಟ್ವೆಂಟಿ-೨೦ ನಾಳೆದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟ ರಾಜ್ಯಪಾಲರು, ಶಾಸಕ ಯತ್ನಾಳ್ಭ್ರಷ್ಟಾಚಾರದಿಂದ ಬೇಸತ್ತ ಜಿಲ್ಲಾಧಿಕಾರಿ ಕಚೇರಿಗೆ ಕೊಡಲಿ ತಂದ ಯುವಕ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ : ಬೆಲ್ಟ್‌ನಿಂದ ಬಡದಾಡಿಕೊಂಡ ಎರಡು ಗ್ರಾಮದ ವಿದ್ಯಾರ್ಥಿಗಳು ಚಾಮರಾಜನಗರದಲ್ಲಿ  ಕಳೆದ ವರ್ಷ ದಸರಾ ನಿಲ್ಲಿಸಿದ್ದು ಸಾಂಸ್ಕೃತಿಕ ದ್ರೋಹ: ಹಬ್ಬ ಪುನರಾರಂಭಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಜಾನಪದ ಕಲಾವಿದ ಚಂಗಚಹಳ್ಳಿ ಕೃಷ್ಣ ಮೂರ್ತಿ ಗ್ರಹ ಲಕ್ಷ್ಮೀ  ಲೇಔಟಿನ ಸರ್ಕಾರಿ ಮಾದರಿ ಶಾಲಾ ಮಕ್ಕಳಿಗೆ ಸೂರಜ್ ಫೌಂಡೇಶನ್ ವತಿಯಿಂದ ನೋಟ್ ಬುಕ್ ವಿತರಿಸಿದ : ಶಾಸಕ ಎಸ್ ಮುನಿರಾಜುಜಂತರಮಂತರ್ ನಲ್ಲಿ ಪ್ರತಿಭಟನೆ ರಾಜಕೀಯ ಪ್ರೇರಿತವೆಂದು ಬಿಜೆಪಿ ಪ್ರತಿಭಟಿಸಿ ಖಂಡನೆ ಭಾರತ ಕ್ರಿಕೆಟ್ ತಂಡಕ್ಕೆ ನೇರ ಎಂಟ್ರಿ