ಹಗರಿಬೊಮ್ಮನಹಳ್ಳಿ : ದಿ.10.01.2026ರಂದು ಹಗರಿಬೊಮ್ಮನಹಳ್ಳಿ ಪಟ್ಟಣದ ಟಿ ಎಂ ಚನ್ನಬಸಯ್ಯ ಇವರ ಮನೆ ಕಳ್ಳತನ ಆಗಿದ್ದು ಸುಮಾರು 14,06,000ಸಾವಿರಬೆಲೆ ಬಾಳುವ ಆಭರಣಗಳು ಕಳ್ಳತನವಾಗಿದ್ದು ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿತ್ತು ಮಂಜುನಾಥ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ಮಲ್ಲೇಶ್ ದೊಡ್ಮನಿ.ಡಿ.ವೈ.ಎ.ಸ್ಪಿ ಕೂಡ್ಲಿಗಿ ಉಪವಿಭಾಗ ವಿಕಾಸ್ ಪಿ ಲಂಬಾಣಿ ವೃತ್ತ ನಿರೀಕ್ಷಕರು ಹಗರಿಬೊಮ್ಮನಹಳ್ಳಿ.
ಬಿ ಉಮಾಪತಿ ಪಿಎಸ್ಐ ತಾರಾಬಾಯಿ ಪಿಎಸ್ಐ ಮರಿಯಮ್ಮನಹಳ್ಳಿ ನಾಗರಾಜ್ ಕೊಟ್ಟಿಗೆ, ಪಿಎಸ್ಐ ತಂಬ್ರಹಳ್ಳಿ ಸಿಬ್ಬಂದಿಗಳಾದ ಕಿರಣ್ ಕುಮಾರ್
ತಂಬ್ರಹಳ್ಳಿ ರಾಮಾಂಜನಿ ಹೆಗ್ಗಪ್ಪ ನಾಗರಾಜ ಸುರೇಶ ದೊಡ್ಡಬಸಪ್ಪ ಮಹೇಶ ಸಿಬ್ಬಂದಿಗಳನ್ನು ರಚಿಸಿ ಆರೋಪಿಗಳಾದ ಕುಮಾರ್ ನಳ್ಳಿ ಆನಂದ 24 ವಯಸ್ಸು ಜಹಾಂಗೀರ್ ಬಾಷಾ34 ವಯಸ್ಸು ಆರೋಪಿಗಳನ್ನು. ಪತ್ತೆಹಚ್ಚಿ ಲೇಡಿಸಿಂಗಂ ಎಂದು ಆರೋಪಿಗಳ ಸಿಂಹಸ್ವಪ್ನವಾಗಿ ಪ್ರಸಿದ್ಧಿಆಗಿರುವ ದಕ್ಷ ಅಧಿಕಾರಿ ವಿಜಯನಗರ ಜಿಲ್ಲಾ ಎಸ್ ಪಿ ಎಸ್ ಜಾನ್ವಿ ಆರೋಪಿಗಳನ್ನು ಬಂಧಿಸಿವಲ್ಲಿ ಯಶಸ್ವಿಯಾದರು.
ವರದಿ : ಎಂ ಮಂಜುನಾಥ್

