Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯನಗರ ಜಿಲ್ಲೆ ಲೇಡಿ ಸಿಂಗಂನಿಂದ ಮನೆಗಳ್ಳರ ಭರ್ಜರಿಭೇಟಿ

Advertisement

ಹಗರಿಬೊಮ್ಮನಹಳ್ಳಿ : ದಿ.10.01.2026ರಂದು ಹಗರಿಬೊಮ್ಮನಹಳ್ಳಿ ಪಟ್ಟಣದ ಟಿ ಎಂ ಚನ್ನಬಸಯ್ಯ ಇವರ  ಮನೆ ಕಳ್ಳತನ ಆಗಿದ್ದು ಸುಮಾರು 14,06,000ಸಾವಿರಬೆಲೆ ಬಾಳುವ ಆಭರಣಗಳು ಕಳ್ಳತನವಾಗಿದ್ದು ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿತ್ತು ಮಂಜುನಾಥ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ಮಲ್ಲೇಶ್ ದೊಡ್ಮನಿ.ಡಿ.ವೈ.ಎ.ಸ್ಪಿ ಕೂಡ್ಲಿಗಿ ಉಪವಿಭಾಗ ವಿಕಾಸ್ ಪಿ ಲಂಬಾಣಿ ವೃತ್ತ ನಿರೀಕ್ಷಕರು ಹಗರಿಬೊಮ್ಮನಹಳ್ಳಿ.   

ಬಿ ಉಮಾಪತಿ  ಪಿಎಸ್ಐ ತಾರಾಬಾಯಿ ಪಿಎಸ್ಐ ಮರಿಯಮ್ಮನಹಳ್ಳಿ ನಾಗರಾಜ್ ಕೊಟ್ಟಿಗೆ, ಪಿಎಸ್ಐ ತಂಬ್ರಹಳ್ಳಿ ಸಿಬ್ಬಂದಿಗಳಾದ ಕಿರಣ್ ಕುಮಾರ್
ತಂಬ್ರಹಳ್ಳಿ ರಾಮಾಂಜನಿ ಹೆಗ್ಗಪ್ಪ ನಾಗರಾಜ ಸುರೇಶ ದೊಡ್ಡಬಸಪ್ಪ ಮಹೇಶ ಸಿಬ್ಬಂದಿಗಳನ್ನು ರಚಿಸಿ ಆರೋಪಿಗಳಾದ ಕುಮಾರ್ ನಳ್ಳಿ ಆನಂದ 24 ವಯಸ್ಸು ಜಹಾಂಗೀರ್ ಬಾಷಾ34 ವಯಸ್ಸು ಆರೋಪಿಗಳನ್ನು.    ಪತ್ತೆಹಚ್ಚಿ ಲೇಡಿಸಿಂಗಂ ಎಂದು ಆರೋಪಿಗಳ ಸಿಂಹಸ್ವಪ್ನವಾಗಿ ಪ್ರಸಿದ್ಧಿಆಗಿರುವ ದಕ್ಷ ಅಧಿಕಾರಿ    ವಿಜಯನಗರ ಜಿಲ್ಲಾ ಎಸ್ ಪಿ ಎಸ್ ಜಾನ್ವಿ ಆರೋಪಿಗಳನ್ನು ಬಂಧಿಸಿವಲ್ಲಿ ಯಶಸ್ವಿಯಾದರು.

ವರದಿ : ಎಂ ಮಂಜುನಾಥ್

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇ 16 ರಂದು ಅತ್ತಿಕುಳ್ಳೆಪಾಳ್ಯದಲ್ಲಿ ಶ್ರೀ ಶನೇಶ್ಚರ ಜಯಂತಿ : ಅಮಾನಿಕೆರೆ ಮಂಜುನಾಥ್ವಿಜಯನಗರ ಜಿಲ್ಲೆ ಲೇಡಿ ಸಿಂಗಂನಿಂದ ಮನೆಗಳ್ಳರ ಭರ್ಜರಿಭೇಟಿಮೇ. 3ರಂದು ನಡೆಯಬೇಕಿದ್ದ ನೀಟ್ ಪರೀಕ್ಷೆ ರದ್ದು : ಸಿಬಿಐ ತನಿಖೆಗೆ ಆದೇಶ ಸತತ 2ನೇ ಬಾರಿಗೆ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಹಿಮಂತಶರ್ಮಾ ಅಧಿಕಾರ ಸ್ವೀಕಾರ ಖಜ್ಜಿಡೋಣೆಯಲ್ಲಿ ಡಿ ಕೆ ಡಿ ಡ್ಯಾನ್ಸ್ ಸ್ಪರ್ಧೆಗೆ ವಿಧಾನ ಪರಿಷತ ಸದಸ್ಯ  ಪಿ. ಎಚ್. ಪೂಜಾರ ಚಾಲನೆ ಮದರ್ಸ್ ಡೇ ದಿನವೆ ಹೆತ್ತಮ್ಮನನ್ನು ಗುಂಡಿಕ್ಕಿ ಕೊಂದ ಮಗ.ಮುರಾರ್ಜಿ ವಸತಿ ಶಾಲೆಯಲ್ಲಿ ಹಣವರ್ ಸಮಾಜದ ವಿದ್ಯಾರ್ಥಿನಿಯರು ಗುಡ್ ರಾಂಕ್ಮೋದಿ ಕರೆ ಬೆನ್ನಲ್ಲೇ ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಸಿ ರಾಜು ಅವರ ಅಕಾಲಿಕ ಮರಣಕೆರೆ ಹೂಳೆತ್ತುವ ಕಾಮಗಾರಿಯಿಂದ ಅಂತರ್ಜಲ ಹೆಚ್ಚಳ : ವಸಂತ ಎಸ್